important-news
Sirsi ತೋಟದಲ್ಲಿ ಅಡಕೆ ಕೊನೆ ಇಳಿಸಿದ ಸಂಸದ ಕಾಗೇರಿ ವಿಡಿಯೋ ನೋಡಿ
Sirsi news 01 January 2025 :- ಸರಳತೆಗೆ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು (vishveshwara hegde kageri )ತಮ್ಮ ತೋಟದಲ್ಲಿ ಅಡಕೆ ಕೊನೆಯನ್ನು ಹಗ್ಗದ ಮೂಲಕ ಇಳಿಸುವ ಮೂಲಕ ಮನೆಯ ತೋಟದ ಕೊನೆ ಕೊಯ್ಲಿನಲ್ಲಿ ಭಾಗಿಯಾದರು.04:58 PM Jan 01, 2025 IST