crime-news
Dandeli:ಮೃತ ಹಸುವನ್ನು ಟ್ರಾಕ್ಟರ್ ಗೆ ಕಟ್ಟಿ ಎಳೆದೊಯ್ದು ವಿಕೃತಿ- ಇಬ್ಬರ ವಿರುದ್ಧ ಪ್ರಕರಣ ದಾಖಲು
ಕಾರವಾರ :- ಮೃತಪಟ್ಟ ಗೋವನ್ನು ಟ್ರಾಕ್ಟರ್ ಗೆ ಕಟ್ಟಿ ವಿಕೃತವಾಗಿ ರಸ್ತೆ ತುಂಬ ಎಳೆದೊಯ್ದು ಕಾಡಿನಲ್ಲಿ ಕಳೆಬರವನ್ನು ಹಾಕಿದ್ದ ಇಬ್ಬರ ವಿರುದ್ದ ಪ್ರಕರಣ ದಾಖಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ (Dandeli)ಕೋಗಿಲಬನ ಗ್ರಾಮದಲ್ಲಿ ನಡೆದಿದೆ.01:21 PM Mar 18, 2025 IST