crime-news
Bhatkal :ಮೂತ್ರ ವಿಸರ್ಜನೆಗೆ ಹೋದ ವಿದ್ಯಾರ್ಥಿ ತೆರದ ಬಾವಿಗೆ ಬಿದ್ದು ಸಾವು
ಕಾರವಾರ :-:ಶಾಲೆಯಿಂದ (School) ಆಯೋಜಿಸಲಾಗಿದ್ದ ಪ್ರವಾಸಕ್ಕೆ ಬ ಬಂದಿದ್ದ ವಿದ್ಯಾರ್ಥಿಯೋರ್ವ ಮೂತ್ರ ವಿಸರ್ಜನೆಗೆ ತೆರಳಿ ತೆರದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಭಟ್ಕಳ (bhatkal) ನಗರದಲ್ಲಿ ನಡೆದಿದೆ.09:48 PM Dec 18, 2024 IST