local-story
Mundgod: ಆನೆ ದಾಳಿ -ಮೆಕ್ಕೆ ಜೋಳ ಬೆಳೆ ನಾಶ.
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು (Mundgodu)ಭಾಗದ ಸಿಂಗನಹಳ್ಳಿ, ಹುಲಿಹೊಂಡ ಗ್ರಾಮದಲ್ಲಿ ಆನೆಗಳ ತಂಡ ಬೀಡುಬಿಟ್ಟಿದ್ದು ,ಸ್ಥಳೀಯ ರೈತರು ಬೆಳೆದ ಮೆಕ್ಕೆ ಜೋಳದ ಹೊಲಕ್ಕೆ ದಾಳಿ ಇಟ್ಟು ಕೊಯ್ಲಿಗೆ ಬಂದ ಮೆಕ್ಕೆ ಜೋಳಗಳನ್ನು ನಾಶ ಪಡಿಸಿದೆ.10:27 PM Feb 16, 2025 IST