important-news
Yathnal ಮೇಲಿನ ಕ್ರಮ -ಕೇಂದ್ರ ಬಿಜೆಪಿ ಪದಾಧಿಕಾರಿಗಳು ಮರು ಪರಿಶೀಲನೆ ಮಾಡಬೇಕು- ಪ್ರಮೋದ್ ಮುತಾಲಿಕ್
ಕಾರವಾರ :- ಯತ್ನಾಳರ ಮೇಲೆ ಕ್ರಮ ಕೈಗೊಂಡಬಗ್ಗೆ ಕೇಂದ್ರ ಬಿಜೆಪಿ (bjp)ಪದಾಧಿಕಾರಿಗಳು ಮರು ಪರಿಶೀಲನೆ ಮಾಡಬೇಕು. ಹಿಂದುತ್ವದ ಬಗ್ಗೆ ನೇರ ನುಡಿ ಇರುವ ವ್ಯಕ್ತಿತ್ವದ ವ್ಯಕ್ತಿ ಬಸವನಗೌಡ ಪಾಟೀಲ್ ಯತ್ನಾಳ್ ಎಂದು ಯತ್ನಾಳ್ ಪರ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬೆಂಬಲ ವ್ಯಕ್ತಪಡಿಸಿದ್ದಾರೆ.06:56 PM Mar 30, 2025 IST