For the best experience, open
https://m.kannadavani.news
on your mobile browser.
Advertisement

Kumta |ನಾಯಿ ಹಿಡಿಯಲು ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ

ಕುಮಟಾ:- ಆಹಾರ ಅರಸಿ ಬಂದು ಮನೆಯೊಂದರ ಹಿತ್ತಲಿನ ಬಾವಿಗೆ (well)ಬಿದ್ದ ಎರಡು ವರ್ಷದ ಚಿರತೆ (chita) ಯನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta
02:39 PM Sep 15, 2024 IST | ಶುಭಸಾಗರ್
ಕುಮಟಾ:- ಆಹಾರ ಅರಸಿ ಬಂದು ಮನೆಯೊಂದರ ಹಿತ್ತಲಿನ ಬಾವಿಗೆ (well)ಬಿದ್ದ ಎರಡು ವರ್ಷದ ಚಿರತೆ (chita) ಯನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta
kumta  ನಾಯಿ ಹಿಡಿಯಲು ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ

ಕುಮಟಾ:- ಆಹಾರ ಅರಸಿ ಬಂದು ಮನೆಯೊಂದರ ಹಿತ್ತಲಿನ ಬಾವಿಗೆ (well)ಬಿದ್ದ ಎರಡು ವರ್ಷದ ಚಿರತೆ (leopard) ಯನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಮಲ್ಲಾಪುರದಲ್ಲಿ ಇಂದು ನಡೆದಿದೆ.

Advertisement

ಇದನ್ನೂ ಓದಿ:-Kumta| ಅಕ್ರಮ ಗೋ ಸಾಗಾಟ ,27 ಎಮ್ಮೆಗಳ ರಕ್ಷಣೆ

ರಾಜು ಪರಮೇಶ್ವರ ಭೋವಿ ಎಂಬುವವರ ಮನೆಯ ಬಳಿ ನಾಯಿಯನ್ನು (Dog) ಅಟ್ಟಿಸಿಕೊಂಡು ಬಂದು ಆಯಾ ತಪ್ಪಿ ಬಾವಿಗೆ ಬಿದ್ದಿದೆ.ಸುಮಾರು 2 ಗಂಟೆ ಕಾಲ ನಡೆದ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಯಲ್ಲಿ ಚಿರತೆಯನ್ನು ಬಲೆಯಲ್ಲಿ ತುಂಬಿ ಬೋನಿಗೆ ಹಾಕಿ ನಂತರ ಕಾಡಿಗೆ ಬಿಡಲಾಗಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ, ವನ್ಯಜೀವಿ ಸಂರಕ್ಷಕರಾದ ಸಿ.ಆರ್.ನಾಯಕ, ಅಶೋಕ ನಾಯ್ಕ, ಮಹೇಶ ನಾಯ್ಕ, ಪವನ ನಾಯ್ಕ, ನಾಗರಾಜ ಶೇಟ್, ಶಂಕರ, ಸಂಗಮೇಶ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Uttrakannda karwar Gilani festival offers

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ