ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

ಮುಂಡಗೋಡು ನೊಂದಣಾಧಿಕಾರಿ ಕಚೇರಿಗೆ ಬಾರದ ಅಧಿಕಾರಿ ಸಿಬ್ಬಂದಿ| ನವರದಲ್ಲಿ ಬಿಗಿ ಪೊಲೀಸ್ ಬಂದವಸ್ತ್ 

Mundgod Sub-Registrar office reopened with staff from Yellapur after absconding officials in Mukleppa case. Shriram Sena chief Pramod Muthalik led protest rally; heavy police bandobast ensured in the town to prevent untoward incidents
02:27 PM Sep 25, 2025 IST | ಶುಭಸಾಗರ್
Mundgod Sub-Registrar office reopened with staff from Yellapur after absconding officials in Mukleppa case. Shriram Sena chief Pramod Muthalik led protest rally; heavy police bandobast ensured in the town to prevent untoward incidents

ಮುಂಡಗೋಡು ನೊಂದಣಾಧಿಕಾರಿ ಕಚೇರಿಗೆ ಬಾರದ ಅಧಿಕಾರಿ ಸಿಬ್ಬಂದಿ| ನವರದಲ್ಲಿ ಬಿಗಿ ಪೊಲೀಸ್ ಬಂದವಸ್ತ್ 

Advertisement

ಕಾರವಾರ :- ಯೂಟ್ಯೂಬರ್ ಮುಕಳೆಪ್ಪ ಪ್ರಕರಣದಲ್ಲಿ ಮುಂಡಗೋಡು ವಿವಾಹ ನೊಂದಣಾಧಿಕಾರಿ ಕಚೇರಿ ಹಾಗೂ ಸಿಬ್ಬಂದಿ ಮೇಲೆ ದೂರು ದಾಖಲಾಗುತಿದ್ದಂತೆ ನೊಂದಣಿ ಕಚೇರಿಯನ್ನೇ ಬಂದ್ ಮಾಡಿ ಪರಾರಿಯಾಗಿದ್ದು ಇದೀಗ ಇಂದು ಯಲ್ಲಾಪುರದಿಂದ ಇಬ್ಬರು ಸಿಬ್ಬಂದಿಯನ್ನು ನಿಯೋಜನೆ ಮಾಡುವ ಮೂಲಕ ವಿವಾಹ ನೊಂದಣಾಧಿಕಾರಿ ಕಚೇರಿಯನ್ನು ಓಪನ್ ಮಾಡಲಾಗಿದೆ.

ಕಾಲಿ ಹೊಡೆಯುತ್ತಿರುವ ಮುಂಡಗೋಡು ವಿವಾಹ ನೊಂದಣಾಧಿಕಾರಿ ಕಚೇರಿ. ಚಿತ್ರ-ಕನ್ನಡವಾಣಿ

Bhatkal: ಅಣ್ಣನ ಹೆಸರಿನಲ್ಲಿ ಮೂರು ವರ್ಷ ಪದವಿ  ಓದಿದ ತಮ್ಮ

 ಇನ್ನು ಇಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮುಂಡಗೋಡಿಗೆ ಆಗಮಿಸಿದ್ದು ಪ್ರತಿಭಟನಾ ಮೆರವಣಿಗೆ ನಡೆಸಿದರು‌. ಇನ್ನು ಅಹಿತಕರ ಘಟನೆ ನಡೆಯದಂತೆ ನೊಂದಣಾಧಿಕಾರಿ ಕಚೇರಿ ಸೇರಿದಂತೆ ನಗರದ ವಿವಿಧ ಭಾಗದಲ್ಲಿ ಬಿಗಿ ಪೊಲೀಸ್ ನಿಯೋಜನೆ ಮಾಡಲಾಗಿತ್ತು.

Advertisement

ನಗರದಲ್ಲಿ ಬಿಗಿ ಬಂದವಸ್ತ್

ಮಂಡಗೋಡು ನಗರದಲ್ಲಿ ಬಿಗಿ ಪೊಲೀಸ್ ಬಂದವಸ್ತ್ ಕಲ್ಪಿಸಿರುವುದು. ಚಿತ್ರ- ಕನ್ನಡವಾಣಿ

ಮಡಗೋಡು ನಗರದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ  ಪ್ರಮೋದ್ ಮುತಾಲಿಕ್ ತಮ್ಮ ಬೆಂಬಲಿಗರೊಂದಿಗೆ ನಗರದ ವಿವಿಧ ಭಾಗದಲ್ಲಿ ಖಂಡನಾ ಮೆರವಣಿಗೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ನಗರದಾಧ್ಯಾಂತ ಬಿಗಿ ಪೊಲೀಸ್ ಬಂದವಸ್ತ್ ಕಲ್ಪಿಸಲಾಗಿತ್ತು.

Mundgod| ಅಧಿಕಾರಿಮೇಲೆ ಪ್ರಕರಣ ಸರ್ಕಾರಿ ನೊಂದಣಿ ಕಚೇರಿ ಬಂದ್ ಮಾಡಿದ ಅಧಿಕಾರಿಗಳು!

ಎ.ಎಸ್.ಪಿ ಕೃಷ್ಣಮೂರ್ತಿ ರವರು ಇದರ ಉಸ್ತುವಾರಿ ಹೊತ್ತಿದ್ದು ಪೊಲೀಸ್ ತುಕಡಿಗಳನ್ನು ಸಹ ನಗರದಲ್ಲಿ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಹಶಿಲ್ದಾರ್ ಕಚೇರಿ ಹಾಗೂ ನೊಂದಣಾಧಿಕಾರಿ ಕಚೇರಿಗೆ ಭದ್ರತೆ ವದಗಿಸಲಾಗಿತ್ತು.

ಪ್ರಕೃತಿ ಮೆಡಿಕಲ್ ,ಕಾರವಾರ.

 

Advertisement
Tags :
Bhatkal muslim womens protestKarnataka newsMukleppa CaseMundgodPolice BandobastPramod muthalikShriram SenaSub Registrar OfficeUttara KannadaYellapur
Advertisement
Next Article
Advertisement