Sagar|ತುಂಬಿದ ಶರಾವತಿ ಮತ್ತೆ ನೀರು ಬಿಡುಗಡೆ ಸಾಗರ ,ಹೊಸನಗರ ಭಾಗದ ಶಾಲೆ,ಕಾಲೇಜುಗಳಿಗೆ ರಜೆ ಘೋಷಣೆ.
ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತಿದ್ದು ಈ ಹಿನ್ನೆಯಲ್ಲಿ ಹೊಸನಗರ,ಸಾಗರ ತಾಲೂಕುಗಳ ಶಾಲೆ,ಕಾಲೇಜುಗಳಿಗೆ ಆಗಷ್ಟ್ 28 ರಂದು ರಜೆ ಘೋಷಣೆ ಮಾಡಲಾಗಿದೆ.
08:32 PM Aug 27, 2025 IST
|
ಶುಭಸಾಗರ್
ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ ಪ್ರಕೃತಿ ಮೆಡಿಕಲ್ ,ಕಾರವಾರ.
Sagar|ತುಂಬಿದ ಶರಾವತಿ ಮತ್ತೆ ನೀರು ಬಿಡುಗಡೆ ಸಾಗರ ,ಹೊಸನಗರ ಭಾಗದ ಶಾಲೆ,ಕಾಲೇಜುಗಳಿಗೆ ರಜೆ ಘೋಷಣೆ.
Advertisement
ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತಿದ್ದು ಈ ಹಿನ್ನೆಯಲ್ಲಿ ಹೊಸನಗರ,ಸಾಗರ ತಾಲೂಕುಗಳ ಶಾಲೆ,ಕಾಲೇಜುಗಳಿಗೆ ಆಗಷ್ಟ್ 28 ರಂದು ರಜೆ ಘೋಷಣೆ ಮಾಡಲಾಗಿದೆ.
ಇನ್ನು ಸಾಗರ ಭಾಗದಲ್ಲಿ ಅತೀ ಹೆಚ್ಚು ಮಳೆಯಾದ್ದರಿಂದ ಲಿಂಗನಮಕ್ಕಿ ಜಲಾಶಯದಿಂದ 36,000 ಕ್ಯೂಸೆಕ್ ನೀರು ಹೊರಬಿಡಲಾಗಿದೆ.
Advertisement
ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ ವಿಡಿಯೋ ನೋಡಿ:-
Advertisement
Next Article
Advertisement