For the best experience, open
https://m.kannadavani.news
on your mobile browser.
Advertisement

Siddapura |ಆಹಾರಕ್ಕಾಗಿ ಮೂರು ಬಾರಿ ಮನೆಗೆ ಬಂದ ಕರಿ ಚಿರತೆ! Video ನೋಡಿ

ಸಿದ್ದಾಪುರ :- ಆಹಾರ ಅರಸಿ ಕಾಡಿನಿಂದ ನಾಡಿಗ ಬರುತಿದ್ದ ಅಪರೂಪದ ಕರಿ ಚಿರತೆಯೊಂದು ಮತ್ತೆ ಭೇಟೆ ಅರಸಿ ಈ ಹಿಂದೆ ನಾಯಿಯೊಂದನ್ನು ಎರಡು ಬಾರಿ ಬೇಟೆಯಾಡಿದ್ದ ಮನೆಗೆ ಆಗಮಿಸಿ ಆತಂಕ ಪಡಿಸಿದೆ.
10:39 PM Oct 13, 2024 IST | ಶುಭಸಾಗರ್
siddapura  ಆಹಾರಕ್ಕಾಗಿ ಮೂರು ಬಾರಿ ಮನೆಗೆ ಬಂದ ಕರಿ ಚಿರತೆ  video ನೋಡಿ

Siddapura |ಆಹಾರಕ್ಕಾಗಿ ಮೂರು ಬಾರಿ ಮನೆಗೆ ಬಂದ ಕರಿ ಚಿರತೆ! Video ನೋಡಿ

Advertisement

ಮೂರು ಬಾರಿ ಮನೆಯಲ್ಲಿದ್ದ ನಾಯಿ ಹೊತ್ತೊಯ್ದ ಕರಿಚಿರತೆ

ಸಿದ್ದಾಪುರ :- ಆಹಾರ ಅರಸಿ ಕಾಡಿನಿಂದ ನಾಡಿಗ ಬರುತಿದ್ದ ಅಪರೂಪದ ಕರಿ ಚಿರತೆಯೊಂದು ಮತ್ತೆ ಭೇಟೆ ಅರಸಿ ಈ ಹಿಂದೆ ನಾಯಿಯೊಂದನ್ನು ಎರಡು ಬಾರಿ ಬೇಟೆಯಾಡಿದ್ದ ಮನೆಗೆ ಆಗಮಿಸಿ ಆತಂಕ ಪಡಿಸಿದೆ.

ಇದನ್ನೂ ಓದಿ:-Siddapura| ಸಿಡಿಲು ಬಡಿದು ಆರು ಜನ ಅಸ್ವಸ್ಥ!

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಸೆಗಾರ ನ ರಾಮಚಂದ್ರ ಹೆಗಡೆ ಎಂಬುವವರ ಮನೆಗೆ ದಾಳಿಯಿಟ್ಟ ಚಿರತೆ ಮನೆಯನ್ನು ಸುತ್ತುಹಾಕಿ ಮನೆಯಲ್ಲಿದ್ದ ನಾಯಿಯನ್ನು ಹಿಡಿದು ಸಾಗಿದೆ.

ಇದನ್ನೂ ಓದಿ:-Siddapura| ಫೇಸ್ ಬುಕ್ ನಲ್ಲಿ ಲವ್ ಮಾಡಿ ಬಂದವಳು ಮನೆಗೆ ಕನ್ನ! ಹಿಗ್ಗಾಮುಗ್ಗ ತಳಿಸಿದ ಜನ.

ಈ ದೃಶ್ಯ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದ್ದು ಈ ಹಿಂದೆ ಎರಡು ಬಾರಿ ಇದೇ ಮನೆಗೆ ದಾಳಿ ಇಟ್ಟು ನಾಯಿಯನ್ನು ಭೇಟೆಯಾಡಿ ತೆರಳಿತ್ತು. ಆದ್ರೆ ಇದೀಗ ಮತ್ತೆ ಚಿರತೆ ನಿರಂತರ ದಾಳಿ ಇಡುತಿದ್ದು ಆತಂಕ ಸೃಷ್ಟಿ ಮಾಡಿದೆ.

ವಿಡಿಯೋ ಇಲ್ಲಿದೆ:-

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ