important-news
Karnataka:ಬಿಜೆಪಿ 18 ಶಾಸಕರ ಅಮಾನತು ವಾಪಸ್ - ಸ್ಪೀಕರ್ ಖಾದರ್ ಹೇಳಿದ್ದೇನು?
ಬೆಂಗಳೂರು:- ಕಳೆದ ಮಾರ್ಚ 21 ರಂದು ವಿಧಾನಸಭಾ ಅಧಿವೇಶನದಲ್ಲಿ ಆದ ಗೊಂದಲದ ಘಟನೆಯಲ್ಲಿ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದ್ದು ಎರಡು ತಿಂಗಳ ಬಳಿಕ ಈ ಅಮಾನತನ್ನು ವಿಧಾನಸಭಾ ಸ್ಪೀಕರ್ ಯು.ಟಿ ಕಾದರ್ ಹಿಂಪಡೆದಿದ್ದಾರೆ08:09 PM May 25, 2025 IST