ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Fish bite death| ಮೀನು ಕಡಿದು ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವು

ಕಾರವಾರ (October 16) :-24-year-old youth from Karwar, Akshay Anil Majalikar, died after being injured by a fish bite during fishing. The fish’s sharp fin pierced his stomach, causing internal injuries. Family alleges hospital negligence led to his death.
12:06 PM Oct 16, 2025 IST | ಶುಭಸಾಗರ್
ಕಾರವಾರ (October 16) :-24-year-old youth from Karwar, Akshay Anil Majalikar, died after being injured by a fish bite during fishing. The fish’s sharp fin pierced his stomach, causing internal injuries. Family alleges hospital negligence led to his death.
Fish bite death| ಮೀನು ಕಡಿದು ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವು ಚಿತ್ರ -ಮೃತನಾದ ಯುವಕ.

Fish bite death| ಮೀನು ಕಡಿದು ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವು

Advertisement

ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮಾರಾಟ ,ಇಂದೇ ಭೇಟಿ ನೀಡಿ

ಕಾರವಾರ (october 16):- ಮೀನುಗಾರಿಕೆಗೆ ತೆರಳಿದ್ದ ವೇಳೆ ಮೀನು ಚುಚ್ಚಿ (fish bite) ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (karwar)ನಡೆದಿದೆ.

ಅಕ್ಷಯ ಅನಿಲ ಮಾಜಾಳಿಕರ್(24) ಮೃತಯುವಕನಾಗಿದ್ದಾನೆ. ಕಾರವಾರದ (karwar)ಮಾಜಾಳಿ ದಾಂಡೇಭಾಗದಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕಮಂಗಳವಾರ(ಅ.14) ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿಯಲ್ಲಿ ಕುಳಿತಿದ್ದ ಯುವಕನಿಗೆ ಚೂಪು ಮೂತಿಯ ಕಾಂಡೆ(ತೊಳೆ) ಮೀನು ನೀರಿನಿಂದ ಜಿಗಿದು ಹೊಟ್ಟೆಗೆ ಚುಚ್ಚಿದೆ.

Karwar |ಈ ಕೆಲಸ ಸಿ.ಎಂ ಮಾಡದಿದ್ರೆ ರಾಜಕೀಯ ನಿವೃತ್ತಿ,ಯಾವ ಪಕ್ಷ ಸೇರೋಲ್ಲ ಎಂದ ಕಾರವಾರ  ಸತೀಶ್ ಸೈಲ್ 

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ನೀರಿನಿಂದ ಜಿಗಿದ 8ರಿಂದ 10 ಇಂಚು ಉದ್ದವಿದ್ದ ಮೀನಿನ ಮೂತಿ ಚುಚ್ಚಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಯುವಕನನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಕಳೆದೆರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಗಾಯಕ್ಕೆ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಲಾಗಿತ್ತು.ಡಿಸ್ಚಾರ್ಜ್ ಮಾಡಿದ್ದರೂ ನೋವಿದ್ದ ಹಿನ್ನಲೆ ಆಸ್ಪತ್ರೆಯಲ್ಲೇ ಇದ್ದ ಯುವಕ ನಿನ್ನೆ ರಾತ್ರಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

ಇನ್ನು ಮೀನಿನ ಮೂತಿ ಚುಚ್ಚಿದ ಪರಿಣಾಮ ಯುವಕನ ಕರುಳಿಗೂ ಗಾಯವಾಗಿದ್ದು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ಯುವಕ ಸಾವನ್ನಪ್ಪಿದ್ದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

Advertisement
Tags :
Akshay Anil MajalikarKarnataka coastal newsKarwar fisherman deathKarwar hospital negligenceNorth Kannada newsಕಾರವಾರ ಸುದ್ದಿಮೀನು ಕಡಿತ ಸಾವುಮೀನುಗಾರಿಕೆ ಘಟನೆ
Advertisement
Next Article
Advertisement