Electric Shock: ವಿದ್ಯುತ್ ಬೇಲಿಯ ಶಾಕ್ ಗೆ ಏಳು ಜಾನುವಾರು ಸಾವು
ಕಾರವಾರ :- ಕಾಡುಪ್ರಾಣಿಗಳ ಹಾವಳಿಗೆ ತಡೆಗಟ್ಟಲು ಹಾಕಿದ್ದ ವಿದ್ಯುತ ತಂತಿ ಬೇಲಿಗೆ ಮೇಯಲು ಬಂದ ಜಾನುವಾರಿಗೆ ತಗಲಿ ಏಳು ಜಾನುವಾರುಗಳು ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರದಲ್ಲಿ ನಡೆದಿದೆ.
ಕಾರವಾರ :- ಕಾಡುಪ್ರಾಣಿಗಳ ಹಾವಳಿಗೆ ತಡೆಗಟ್ಟಲು ಹಾಕಿದ್ದ ವಿದ್ಯುತ ತಂತಿ ಬೇಲಿಗೆ ಮೇಯಲು ಬಂದ ಜಾನುವಾರಿಗೆ ತಗಲಿ ಏಳು ಜಾನುವಾರುಗಳು ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರದಲ್ಲಿ ನಡೆದಿದೆ.
Electric Shock: ವಿದ್ಯುತ್ ಬೇಲಿಯ ಶಾಕ್ ಗೆ ಏಳು ಜಾನುವಾರು ಸಾವು
Advertisement
ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ಅಗತ್ಯ ವಸ್ತುಗಳು ಲಭ್ಯ- ಕಾರವಾರ ಬಸ್ ನಿಲ್ದಾಣದ ಹಿಂಭಾಗ ಬ್ರಾಹ್ಮಣ ಗಲ್ಲಿ ,ಕಾರವಾರ.
ಕಾರವಾರ :- ಕಾಡುಪ್ರಾಣಿಗಳ ಹಾವಳಿಗೆ ತಡೆಗಟ್ಟಲು ಹಾಕಿದ್ದ ವಿದ್ಯುತ ತಂತಿ ಬೇಲಿಗೆ ಮೇಯಲು ಬಂದ ಜಾನುವಾರಿಗೆ ತಗಲಿ ಏಳು ಜಾನುವಾರುಗಳು ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar) ತಾಲೂಕಿನ ಕಿನ್ನರದಲ್ಲಿ ನಡೆದಿದೆ.
ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಹಾಕಿದ್ದ ವಿದ್ಯುತ್ ಬೇಲಿಗೆ ಮನೆಯ ವಿದ್ಯತ್ ಸಂಪರ್ಕ ನೀಡಿದ್ದು ಇದರಿಂದ ಎಮ್ಮೆಗಳು ಮೇಯಲು ಹೋಗಿದ್ದಾಗ ಶಾಕ್ ಹೊಡೆದು ಒಟ್ಟು ಐದು ಎಮ್ಮೆ ಎರಡು ಕೋಣಗಳು ಮೃತಪಟ್ಟಿವೆ. ಸುರೇಖ ಫೆಡ್ನೇಕರ್ ಎಂಬುವವರಿಗೆ ಸೇರಿದ ಜಾನುವಾರುಗಳು ಇದಾಗಿದ್ದು ,ವಿದ್ಯಾಧರ್ ನಾಗೇಕರ್ ಎಂಬಾತ ತಂತಿ ಬೇಲಿಗೆ ವಿದ್ಯುತ್ ಹರಿಸಿದಾತನಾಗಿದ್ದಾನೆ. ಘಟನೆ ಸಂಬಂಧ ವಿದ್ಯಾಧರ್ ವಿರುದ್ಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.