ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Electric Shock: ವಿದ್ಯುತ್ ಬೇಲಿಯ ಶಾಕ್ ಗೆ ಏಳು ಜಾನುವಾರು ಸಾವು

ಕಾರವಾರ :- ಕಾಡುಪ್ರಾಣಿಗಳ ಹಾವಳಿಗೆ ತಡೆಗಟ್ಟಲು ಹಾಕಿದ್ದ ವಿದ್ಯುತ ತಂತಿ ಬೇಲಿಗೆ ಮೇಯಲು ಬಂದ ಜಾನುವಾರಿಗೆ ತಗಲಿ ಏಳು ಜಾನುವಾರುಗಳು ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರದಲ್ಲಿ ನಡೆದಿದೆ.
11:47 AM Jun 04, 2025 IST | ಶುಭಸಾಗರ್
ಕಾರವಾರ :- ಕಾಡುಪ್ರಾಣಿಗಳ ಹಾವಳಿಗೆ ತಡೆಗಟ್ಟಲು ಹಾಕಿದ್ದ ವಿದ್ಯುತ ತಂತಿ ಬೇಲಿಗೆ ಮೇಯಲು ಬಂದ ಜಾನುವಾರಿಗೆ ತಗಲಿ ಏಳು ಜಾನುವಾರುಗಳು ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರದಲ್ಲಿ ನಡೆದಿದೆ.

Electric Shock: ವಿದ್ಯುತ್ ಬೇಲಿಯ ಶಾಕ್ ಗೆ ಏಳು ಜಾನುವಾರು ಸಾವು

Advertisement

ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ಅಗತ್ಯ ವಸ್ತುಗಳು ಲಭ್ಯ- ಕಾರವಾರ ಬಸ್ ನಿಲ್ದಾಣದ ಹಿಂಭಾಗ ಬ್ರಾಹ್ಮಣ ಗಲ್ಲಿ ,ಕಾರವಾರ.

ಕಾರವಾರ :- ಕಾಡುಪ್ರಾಣಿಗಳ ಹಾವಳಿಗೆ ತಡೆಗಟ್ಟಲು ಹಾಕಿದ್ದ  ವಿದ್ಯುತ ತಂತಿ ಬೇಲಿಗೆ ಮೇಯಲು ಬಂದ ಜಾನುವಾರಿಗೆ ತಗಲಿ ಏಳು ಜಾನುವಾರುಗಳು ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar) ತಾಲೂಕಿನ ಕಿನ್ನರದಲ್ಲಿ ನಡೆದಿದೆ.

ಇದನ್ನೂ ಓದಿ:- Karwar:ಎರಡು ವರ್ಷವಾದ್ರೂ ನಡೆಯದ ಕಾಮಗಾರಿ ಆ ಊರಿಗೆ ಕಚ್ಚಾ ರಸ್ತೆಯೇ ಖಾತ್ರಿ

ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಹಾಕಿದ್ದ ವಿದ್ಯುತ್ ಬೇಲಿಗೆ ಮನೆಯ ವಿದ್ಯತ್ ಸಂಪರ್ಕ ನೀಡಿದ್ದು ಇದರಿಂದ ಎಮ್ಮೆಗಳು ಮೇಯಲು ಹೋಗಿದ್ದಾಗ ಶಾಕ್ ಹೊಡೆದು ಒಟ್ಟು ಐದು ಎಮ್ಮೆ ಎರಡು ಕೋಣಗಳು ಮೃತಪಟ್ಟಿವೆ. ಸುರೇಖ ಫೆಡ್ನೇಕರ್ ಎಂಬುವವರಿಗೆ ಸೇರಿದ ಜಾನುವಾರುಗಳು ಇದಾಗಿದ್ದು  ,ವಿದ್ಯಾಧರ್ ನಾಗೇಕರ್ ಎಂಬಾತ ತಂತಿ ಬೇಲಿಗೆ ವಿದ್ಯುತ್ ಹರಿಸಿದಾತನಾಗಿದ್ದಾನೆ. ಘಟನೆ ಸಂಬಂಧ ವಿದ್ಯಾಧರ್ ವಿರುದ್ಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Advertisement
Tags :
electric shockKarnatakaKarwar newsUttarakannda
Advertisement
Next Article
Advertisement