For the best experience, open
https://m.kannadavani.news
on your mobile browser.
Advertisement

Good news |ಸರ್ಕಾರಿ ಅಧಿಕಾರಿಗಳಿಗೆ ಮಿಲಿಟರಿ ಮಾದರಿಯಲ್ಲಿ ಕ್ಯಾಂಟೀನ್  ಸೌಲಭ್ಯ|ವಿಡಿಯೋ ನೋಡಿ

Good news:-ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಕೇಂದ್ರದ ಮಿಲಿಟರಿ ಮಾದರಿಯಲ್ಲಿ ಕ್ಯಾಂಟೀನ್ ಸೌಲಭ್ಯ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಎಂ.ಎಸ್.ಐ.ಎಲ್ ಮೂಲಕ ಪ್ರತಿ ಜಿಲ್ಲೆಯಲ್ಲಿ ಕ್ಯಾಂಟೀನ್ ತೆರೆಯಲಾಗುತ್ತಿದ್ದು, 20-25% ಕಡಿಮೆ ದರದಲ್ಲಿ ವಸ್ತುಗಳು ದೊರೆಯಲಿವೆ. ಈ ಯೋಜನೆ ಶೀಘ್ರ ಜಾರಿಗೆ ಬರಲಿದೆ ಎಂದು ಸಂಘದ ಅಧ್ಯಕ್ಷ ಷಡಾಕ್ಷರಿ ತಿಳಿಸಿದ್ದಾರೆ.
11:18 PM Oct 18, 2025 IST | ಶುಭಸಾಗರ್
Good news:-ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಕೇಂದ್ರದ ಮಿಲಿಟರಿ ಮಾದರಿಯಲ್ಲಿ ಕ್ಯಾಂಟೀನ್ ಸೌಲಭ್ಯ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಎಂ.ಎಸ್.ಐ.ಎಲ್ ಮೂಲಕ ಪ್ರತಿ ಜಿಲ್ಲೆಯಲ್ಲಿ ಕ್ಯಾಂಟೀನ್ ತೆರೆಯಲಾಗುತ್ತಿದ್ದು, 20-25% ಕಡಿಮೆ ದರದಲ್ಲಿ ವಸ್ತುಗಳು ದೊರೆಯಲಿವೆ. ಈ ಯೋಜನೆ ಶೀಘ್ರ ಜಾರಿಗೆ ಬರಲಿದೆ ಎಂದು ಸಂಘದ ಅಧ್ಯಕ್ಷ ಷಡಾಕ್ಷರಿ ತಿಳಿಸಿದ್ದಾರೆ.

 Good news |ಸರ್ಕಾರಿ ಅಧಿಕಾರಿಗಳಿಗೆ ಮಿಲಿಟರಿ ಮಾದರಿಯಲ್ಲಿ ಕ್ಯಾಂಟೀನ್  ಸೌಲಭ್ಯ|ವಿಡಿಯೋ ನೋಡಿ

ಕಾರವಾರ (october 18) :- ಸರ್ಕಾರಿ ಮಹಿಳಾ ಸಿಬ್ಬಂದಿಗಳಿಗೆ ಒಂದು ದಿನದ ವೇತನ ಸಹಿತ ರಜೆ ಘೋಷಣೆ ಮಾಡಿದ ರಾಜ್ಯ ಸರ್ಕಾರ ಇದೀಗ ರಾಜ್ಯ ಸರ್ಕಾರದ ಸಿಬ್ಬಂದಿಗಳಿಗೆ ( State Government employer) ಕೇಂದ್ರದ ಮಿಲಿಟರಿ ಮಾದರಿಯಲ್ಲಿ ಕ್ಯಾಂಟೀನ್ ಸೌಲಭ್ಯ ನೀಡಲು ಮುಂದಾಗಿದೆ.

Advertisement

ಹೌದು ಈ ಕುರಿತು ರಾಜ್ಯ ಸರ್ಕಾರಿ ನೌಕರ ರಾಜ್ಯಾಧ್ಯಕ್ಷ ಷಡಾಕ್ಷರಿ ರವರು ಈ ಕುರಿತು ಮಾಹಿತಿ ನೀಡಿದ್ದಾರೆ.ಇಂದು ಕಾರವಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಸೈನಿಕರಿಗೆ ವಸ್ತುಗಳನ್ನ ಕಡಿಮೆ ದರದಲ್ಲಿ ಕೊಳ್ಳಲು ಕ್ಯಾಂಟೀನ್ ನನ್ನು ರೂಪಿಸಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಸಹ ಸರ್ಕಾರಿ ನೌಕರರಿಗೆ ಕ್ಯಾಂಟೀನ್ ನ ಸೌಲಭ್ಯ ನೀಡಲು ಮುಂದಾಗಿದೆ.

10% discount for Deepavali
And for orders more than 2499 rs 15% discount ( for Deepavali)We also take birthday parties and family get together etc also
ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮಾರಾಟ ,ಇಂದೇ ಭೇಟಿ ನೀಡಿ
ಮನೆಗೆ ಚಂದದ ಪೀಟೋಪಕರಣಕ್ಕಾಗಿ ಭೇಟಿ ನೀಡಿ.

ಎಮ್.ಎಸ್.ಐ.ಎಲ್ ಮೂಲಕ ಪ್ರತಿ ಜಿಲ್ಲಾ ಕೇಂದ್ರದಲ್ಲಿ ತೆರೆಯಲು ಸಿದ್ದತೆ ಮಾಡಿಕೊಂಡಿದೆ. ಜಿನಸಿ ಪದಾರ್ಥ, ಎಲಕ್ಟ್ರಾನಿಕ್ ,ಮೆಡಿಸಿನ್ ,ತರಕಾರಿ  ಸೇರಿದಂತೆ ಎಲ್ಲಾ ವಸ್ತುಗಳು20 ರಿಂದ 25% ಕಡಿಮೆ ಬೆಲೆಯಲ್ಲಿ ಸರ್ಕಾರಿ ನೌಕರರಿಗೆ ದೊರೆಯುವಂತೆ ಮಾಡುವ ಈ ಯೋಜನೆ ಆಗಿದ್ದು, ಪ್ರಾಥಮಿಕವಾಗಿ ಬೆಂಗಳೂರಿನಲ್ಲಿ ಕೇಂದ್ರಗಳನ್ನು ಎರಡು ತಿಂಗಳೊಳಗೆ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.

Karnataka|ಈ IAS ಅಧಿಕಾರಿಗಳ ಸರ್ಕಾರಿ ಹಣದಲ್ಲಿ ಸ್ವಂತ ಖರ್ಚು ! ಪ್ರಶ್ನೆ ಮಾಡುವವರು ಯಾರು?

ಪ್ರತಿ ವರ್ಷ ನೌಕರರು ಎರಡು ಲಕ್ಷ ಕ್ಯಾಂಟೀನ್ ನಲ್ಲಿ ವ್ಯವಹಾರ ಮಾಡಿದರೇ ನಲವತ್ತು ಸಾವಿರ ಉಳಿಸಬಹುದಾಗಿದ್ದು ಈ ಯೋಜನೆ ಶೀಘ್ರ ಪ್ರಾರಂಭ ಮಾಡಲಾಗುತ್ತದೆ ಎಂದರು.

ವಿಡಿಯೋ ನೋಡಿ:-

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ