Goa ದಿಂದ ಬೆಂಗಳೂರಿಗೆ ಬಸ್ ನಲ್ಲಿ ನಿರಂತರ ಅಕ್ರಮ ಮದ್ಯ ಸಾಗಾಟ !ಕೊನೆಗೂ ಸಿಕ್ತು ಲಕ್ಷ ಲಕ್ಷ ಮದ್ಯ.
ಗೋವಾದಿಂದ ಬೆಂಗಳೂರಿಗೆ ಬಸ್ ನಲ್ಲಿ ನಿರಂತರ ಅಕ್ರಮ ಮದ್ಯ ಸಾಗಾಟ !ಕೊನೆಗೂ ಸಿಕ್ತು ಲಕ್ಷ ಲಕ್ಷ ಮದ್ಯ.


ವರದಿ :- ಸಾಗರ್.
ಬೆಂಗಳೂರು :- ಗೋವಾದಿಂದ (goa) ಬೆಂಗಳೂರಿಗೆ (Bangalore) ಅಕ್ರಮವಾಗಿ ಗೋವಾ ದಿಂದ ಬೆಂಗಳೂರಿಗೆ ತೆರಳುವ ಬಸ್ ನಲ್ಲಿ ಲಕ್ಷಗಟ್ಟಲೇ ಬೆಲೆ ಬಾಳುವ ಮದ್ಯವನ್ನು ತರಸಿಕೊಂಡು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:-Goa liquor:ಒಂದೇ ತಿಂಗಳಲ್ಲಿ ಕಾರವಾರದ ಚಕ್ ಪೋಸ್ಟ್ ನಲ್ಲಿ ಒಂದು ಕೋಟಿ ಮೌಲ್ಯದ ಗೋವಾ ಮದ್ಯ ವಶ
ಬಂಧಿತರು ಕತ್ರಗುಪ್ಪೆ ನಿವಾಸಿ ಪುರುಷೋತ್ತಮ್ ಎಂಬಾತನಾಗಿದ್ದು ಈತನ ಮನೆಯಲ್ಲಿ ಗೋವಾ ಮದ್ಯದ 5ಲಕ್ಷ ಮೌಲ್ಯದ 151 ಲೀಟರ್ 144 ಬಾಟಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಈತ ಉತ್ತರ ಕನ್ನಡ ಜಿಲ್ಲೆಯ ಹಾಗೂ ಬೆಳಗಾವಿ ಭಾಗದ ಮೂಲಕ ಬೆಂಗಳೂರಿಗೆ ತೆರಳುವ ಬಸ್ ಗಳಲ್ಲಿ ಮದ್ಯಗಳನ್ನು ಅಕ್ರಮವಾಗಿ ತರಸಿಕೊಂಡು ಬೈಕ್ ನಲ್ಲಿ ತನ್ನ ಗ್ರಾಹಕರಿಗೆ ಕಮ್ಮಿ ಬೆಲೆಗೆ ಮಾರಾಟ ಮಾಡುತಿದ್ದ .
ಕಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ಆತನನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
- Yallapura ‘ಬಿಜೆಪಿ ಪಕ್ಷ ತೊರೆಯುವ ಕುರಿತು ಶಾಸಕ ಹೆಬ್ಬಾರ್ ಎರಡು ಕಾಲು ಮುಂದೆ! ಯಲ್ಲಾಪುರದಲ್ಲಿ ಹೇಳಿದ್ದೇನು ? appeared first on ಕನ್ನಡವಾಣಿ.ನ್ಯೂಸ್.">Yallapura ‘ಬಿಜೆಪಿ ಪಕ್ಷ ತೊರೆಯುವ ಕುರಿತು ಶಾಸಕ ಹೆಬ್ಬಾರ್ ಎರಡು ಕಾಲು ಮುಂದೆ! ಯಲ್ಲಾಪುರದಲ್ಲಿ ಹೇಳಿದ್ದೇನು ?
- Deepavali ಗೆ ಖರ್ಚು ಹೆಚ್ಚಾಯ್ತಾ? ಕಾರವಾರದಲ್ಲಿ ಸಿಗುತ್ತೆ ಕಮ್ಮಿ ಬೆಲೆಗೆ ಗುಣಮಟ್ಟದ ವಸ್ತುಗಳು ವಿವರ ನೋಡಿ. appeared first on ಕನ್ನಡವಾಣಿ.ನ್ಯೂಸ್.">Deepavali ಗೆ ಖರ್ಚು ಹೆಚ್ಚಾಯ್ತಾ? ಕಾರವಾರದಲ್ಲಿ ಸಿಗುತ್ತೆ ಕಮ್ಮಿ ಬೆಲೆಗೆ ಗುಣಮಟ್ಟದ ವಸ್ತುಗಳು ವಿವರ ನೋಡಿ.
- Rain News : ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಮಳೆ| ಚಳಿ ಇಬ್ಬನಿ ವಾತಾವರಣ appeared first on ಕನ್ನಡವಾಣಿ.ನ್ಯೂಸ್.">Rain News : ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಮಳೆ| ಚಳಿ ಇಬ್ಬನಿ ವಾತಾವರಣ
- Honnavara: ಮಂಕಾಳು ವೈದ್ಯರ ಉಸ್ತುವಾರಿ ಕ್ಷೇತ್ರದ ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ತೆರಳಲು ಅಧಿಕಾರಿಗಳಿಗೆ ಜನರಿಗೆ ಭಯ! appeared first on ಕನ್ನಡವಾಣಿ.ನ್ಯೂಸ್.">Honnavara: ಮಂಕಾಳು ವೈದ್ಯರ ಉಸ್ತುವಾರಿ ಕ್ಷೇತ್ರದ ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ತೆರಳಲು ಅಧಿಕಾರಿಗಳಿಗೆ ಜನರಿಗೆ ಭಯ!
- Viral video:ಪಟಾಕಿ ಅಂಗಡಿಗೆ ಬೆಂಕಿ ಎಂಟು ಕಾರುಗಳು ಬೆಂಕಿಗಾಹುತಿ appeared first on ಕನ್ನಡವಾಣಿ.ನ್ಯೂಸ್.">Viral video:ಪಟಾಕಿ ಅಂಗಡಿಗೆ ಬೆಂಕಿ ಎಂಟು ಕಾರುಗಳು ಬೆಂಕಿಗಾಹುತಿ