ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Bedar :ಐತಿಹಾಸಿಕ ತಾಣವೂ ವಕ್ಫ್ ಆಸ್ತಿ!

Bedar News 05 November 2024:-ವಕ್ಫ್ ವಿವಾದ ಇಲ್ಲಿಗೇ ನಿಲ್ಲುವ ಹಂತಕ್ಕೆ ತಲುಪಿಲ್ಲ. ರೈತರ ಜಮೀನುಗಳು, ಮಠ ಹೀಗೆ ಮನಸೋ ಇಚ್ಛೆ ಎಲ್ಲವೂ ಪಾಣೆಯಲ್ಲಿ ಸೇರಿಸಲಾಗುತಿದ್ದು ಬೀದರ್ ನ ಐತಿಹಾಸಿಕ ಕೋಟೆ, ಅಷ್ಟೂರಿನ ಗುಂಬಜ್‌‌, ಪ್ರವಾಸಿ ತಾಣಗಳು ವಕ್ಫಗೆ ಸೇರ್ಪಡೆಯಾಗಿದೆ.
10:35 PM Nov 05, 2024 IST | ಶುಭಸಾಗರ್
Bedar News 05 November 2024:-ವಕ್ಫ್ ವಿವಾದ ಇಲ್ಲಿಗೇ ನಿಲ್ಲುವ ಹಂತಕ್ಕೆ ತಲುಪಿಲ್ಲ. ರೈತರ ಜಮೀನುಗಳು, ಮಠ ಹೀಗೆ ಮನಸೋ ಇಚ್ಛೆ ಎಲ್ಲವೂ ಪಾಣೆಯಲ್ಲಿ ಸೇರಿಸಲಾಗುತಿದ್ದು ಬೀದರ್ ನ ಐತಿಹಾಸಿಕ ಕೋಟೆ, ಅಷ್ಟೂರಿನ ಗುಂಬಜ್‌‌, ಪ್ರವಾಸಿ ತಾಣಗಳು ವಕ್ಫಗೆ ಸೇರ್ಪಡೆಯಾಗಿದೆ.

Report by -sandesh

Advertisement

Bedar News 05 November 2024:-ವಕ್ಫ್ ವಿವಾದ ಇಲ್ಲಿಗೇ ನಿಲ್ಲುವ ಹಂತಕ್ಕೆ ತಲುಪಿಲ್ಲ. ರೈತರ ಜಮೀನುಗಳು, ಮಠ ಹೀಗೆ ಮನಸೋ ಇಚ್ಛೆ ಎಲ್ಲವೂ ಪಾಣೆಯಲ್ಲಿ ಸೇರಿಸಲಾಗುತಿದ್ದು ಬೀದರ್ ನ ಐತಿಹಾಸಿಕ ಕೋಟೆ, ಅಷ್ಟೂರಿನ ಗುಂಬಜ್‌‌, ಪ್ರವಾಸಿ ತಾಣಗಳು ವಕ್ಫಗೆ (waqf) ಸೇರ್ಪಡೆಯಾಗಿದೆ.

ಇದನ್ನೂ ಓದಿ:-Arecanut price :ಅಡಿಕೆ ಧಾರಣೆ 05 ನವಂಬರ್ 2024

ಬಹಮನಿ ಸುಲ್ತಾನರ ಕಾಲದ ಕೋಟೆ ಆವರಣದಲ್ಲಿರುವ ಸೋಲಾ ಕಂಬ, ಅಷ್ಟೂರಿನಲ್ಲಿರುವ 15 ಗುಂಬಜ್‌ಗಳ ಪೈಕಿ 14 ಗುಂಬಜ್‌ಗಳು ಹಾಗೂ ಬರೀದ್ ಶಾಹಿ ಉದ್ಯಾನವನದಲ್ಲಿರುವ ಥಾಂಬ್ ಆಫ್ ಅಮೀರ್ ಬರೀದ್, ಖಾನ್ ಜಿಹಾನ್ ಬರೀದ್‌ಗಳಿಗೂ ವಕ್ಫ್ ಹೆಸರಿಗೆ ಸೇರ್ಪಡೆ ಮಾಡಿ ಎಂದು ವಕ್ಫ ಬೋರ್ಡ್ ತಮ್ಮ ಪಟ್ಟಿಗೆ ಸೇರಿಸಿದೆ.

Advertisement

ಈಗಾಗಲೇ ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದ 960ಕ್ಕೂ ಹೆಚ್ಚು ಎಕರೆ ರೈತರ ಜಮೀನು ವಕ್ಪ್ ಹೆಸರಿದ್ದು ಧರ್ಮಾಪುರ ಗ್ರಾಮಕ್ಕೆ ಗ್ರಾಮವೇ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ.

ಇದಿಷ್ಟೇ ಅಲ್ಲದೇ ಜಿಲ್ಲೆಯ ಹಲವು ಮಠ- ಮಂದಿರ, ಸರ್ಕಾರಿ ಕಚೇರಿ ಮೇಲೂ ವಕ್ಫ್ ಕರಿಛಾಯೆ ಬಿದ್ದಿದ್ದು ಈಗ ಕೋಟೆ ಆವರಣದ ಒಂದಿಷ್ಟು ಭಾಗ, ಐತಿಹಾಸಿಕ ಸ್ಮಾಕರಗಳಿಗೂ ವಕ್ಫ್ ಹೆಸರು ಸೇರಿಕೊಂಡಿದೆ.

ನೆಲದ ಕಥೆ| “ಬೀದರ್” ರಾಜಧಾನಿಯಾಗಿದ್ದು ಹೇಗೆ!

Feed: invalid feed URL

Advertisement
Tags :
BidarHistorical PlacesKannda newsKarnataka newsWakf Boardಬೀದರ್
Advertisement
Next Article
Advertisement