ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Siddapura : ಭತ್ತದ ಗದ್ದೆಗೆ ದಾಳಿ ಮಾಡಿದ ಒಂಟಿ ಸಲಗ

Siddapura news 05 November 2024 :- ಆಹಾರ ಅರಸಿ ಗ್ರಾಮದತ್ತ ಬಂದ ಒಂಟಿ ಸಲಗವೊಂದು ಭತ್ತದ ಸಸಿಗಳನ್ನು ನಾಶ ಮಾಡಿ ಜನರಿಗೆ ಭಯವುಂಟುಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಕಲಗದ್ದೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
10:25 AM Nov 05, 2024 IST | ಶುಭಸಾಗರ್
Siddapura news 05 November 2024 :- ಆಹಾರ ಅರಸಿ ಗ್ರಾಮದತ್ತ ಬಂದ ಒಂಟಿ ಸಲಗವೊಂದು ಭತ್ತದ ಸಸಿಗಳನ್ನು ನಾಶ ಮಾಡಿ ಜನರಿಗೆ ಭಯವುಂಟುಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಕಲಗದ್ದೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
Siddapura elephant attack

Siddapura news 05 November 2024 :- ಆಹಾರ ಅರಸಿ ಗ್ರಾಮದತ್ತ ಬಂದ ಒಂಟಿ ಸಲಗವೊಂದು ಭತ್ತದ ಸಸಿಗಳನ್ನು ನಾಶ ಮಾಡಿ ಜನರಿಗೆ ಭಯವುಂಟುಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಕಲಗದ್ದೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

Advertisement

ಇದನ್ನೂ ಓದಿ:-Siddapura :ಹಗ್ಗ ,ಮರದ ತುಂಡಲ್ಲಿ ರಕ್ಷಣೆಯಾಯ್ತು ಚಿರತೆ|video ನೋಡಿ.

ಒಂಟಿ ಸಲಗ ಭತ್ತದ ಪೈರನ್ನು ನಾಶಮಾಡುತಿದ್ದುದನ್ನು ಕಂಡ ಊರಿನ ಜನ ಆನೆಯನ್ನು ಓಡಿಸಿದ್ದಾರೆ. ಇದೇ ಮೊದಲಬಾರಿ ಒಂಟಿ ಸಲಗ ಸಿದ್ದಾಪುರ ಭಾಗಕ್ಕೆ ಬಂದಿದ್ದು ಇದೀಗ ಗ್ರಾಮದ ಜನರಲ್ಲಿ ಭಯ ಮೂಡುವಂತೆ ಮಾಡಿದೆ.

ಇದನ್ನೂ ಓದಿ:-SIRSI :ಮನೆ ಕಳ್ಳತನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ! ಇವರು ಅಂತಿಂತ ಕಳ್ಳರಲ್ಲ!

Advertisement

Advertisement
Tags :
Elephant attackKarnatakaSiddapura newsUttra kannda newsಸಿದ್ದಾಪುರ
Advertisement
Next Article
Advertisement