For the best experience, open
https://m.kannadavani.news
on your mobile browser.
Advertisement

Mundgodu:ವಾಹನ ತಡೆದು ದರೋಡೆ ಮಾಡುತಿದ್ದ ಎಂಟುಜನ ದರೋಡೆಕೋರರ ಬಂಧನ

ಕಾರವಾರ :- ದಾರಿಹೋಕರನ್ನು ಹೆದರಿಸಿ ದರೋಡೆ ಮಾಡುತ್ತಿದ್ದ 8 ದರೊಡೆಕೋರರನ್ನು ದರೋಡೆ ಮಾಡಲು ಸಿದ್ದತೆ ಮಾಡಿಕೊಂಡಿರುವಾಗಲೇ ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಬಡ್ಡಿಗೇರಿ ಕ್ರಾಸ್ ಬಳಿ ನಡೆದಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸುತಿದ್ದ ಕಬ್ಬಿಣದ ರಾಡ್, ಚಾಕು, ಖಾರದ ಪುಡಿ ವಶಕ್ಕೆ ಪಡೆಯಲಾಗಿದೆ.
11:39 PM Feb 07, 2025 IST | ಶುಭಸಾಗರ್
ಕಾರವಾರ :- ದಾರಿಹೋಕರನ್ನು ಹೆದರಿಸಿ ದರೋಡೆ ಮಾಡುತ್ತಿದ್ದ 8 ದರೊಡೆಕೋರರನ್ನು ದರೋಡೆ ಮಾಡಲು ಸಿದ್ದತೆ ಮಾಡಿಕೊಂಡಿರುವಾಗಲೇ ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಬಡ್ಡಿಗೇರಿ ಕ್ರಾಸ್ ಬಳಿ ನಡೆದಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸುತಿದ್ದ ಕಬ್ಬಿಣದ ರಾಡ್, ಚಾಕು, ಖಾರದ ಪುಡಿ ವಶಕ್ಕೆ ಪಡೆಯಲಾಗಿದೆ.
mundgodu ವಾಹನ ತಡೆದು ದರೋಡೆ ಮಾಡುತಿದ್ದ ಎಂಟುಜನ ದರೋಡೆಕೋರರ ಬಂಧನ
ಮುಂಡಗೋಡು ದರೋಡೆ ಪ್ರಕರಣದ ಆರೋಪಿಗಳು

ವಾಹನ ತಡೆದು ದರೋಡೆ ಮಾಡುತಿದ್ದ ಎಂಟುಜನ ದರೋಡೆಕೋರರ ಬಂಧನ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ದಾರಿಹೋಕರನ್ನು ಹೆದರಿಸಿ ದರೋಡೆ ಮಾಡುತ್ತಿದ್ದ 8 ದರೊಡೆಕೋರರನ್ನು ದರೋಡೆ ಮಾಡಲು ಸಿದ್ದತೆ ಮಾಡಿಕೊಂಡಿರುವಾಗಲೇ ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ (Mundgod) ಬಡ್ಡಿಗೇರಿ ಕ್ರಾಸ್ ಬಳಿ ನಡೆದಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸುತಿದ್ದ ಕಬ್ಬಿಣದ ರಾಡ್, ಚಾಕು, ಖಾರದ ಪುಡಿ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:-Mundgod ಮೀಟರ್ ಬಡ್ಡಿದಂದೆ- ಸಾಲಗಾರರನ್ನು ಹೆದರಿಸಲು ಹತ್ಯೆ ಆರೋಪಿಗಳ ವಿಡಿಯೋ ಪೋಸ್ಟ್ !

Astrology
ಜ್ಯೋತಿಷ್ಯ ಜಾಹಿರಾತು.

ಮುಂಡಗೋಡಿನ ಮಲ್ಲಿಕ್ ಜಾನ್ ಶೇಖ್(31), ಮಹಮ್ಮದ್ ಇಬ್ರಾಹಿಂ(30), ಶಾಹಿಲ್ ನಂದಿಗಟ್ಟಿ(28), ಹರುನ್ ಶೇಖ್(20), ಮಹಮದ್ ಯೂಸುಫ್(22), ಮಹಮ್ಮದ್ ಇಸ್ಮಾಯಿಲ್(25), ತನ್ವಿರ್ ಅಕ್ಕಿಆಲೂರು(29), ದಾದಾಖಲಂದರ್ ಮಲ್ಲಿಗಾರ(22) ಎಂದಾಗಿದ್ದು ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ