For the best experience, open
https://m.kannadavani.news
on your mobile browser.
Advertisement

Kumta : ಮಚ್ಚು ಬೀಸಿ ಹೊಡೆದಾಡಿದ ದಾಯಾದಿಗಳು- ಮಾರಣಾಂತಿಕ ಹಲ್ಲೆ.

ಕಾರವಾರ :- ಆಸ್ತಿ ವಿಚಾರದ ದಲ್ಲಿ ದಾಯದಿಗಳು ಮಚ್ಚಿನಲ್ಲಿ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಮೊರ್ಸೆಯಲ್ಲಿ ನಡೆದಿದೆ.
08:32 PM May 29, 2025 IST | ಶುಭಸಾಗರ್
ಕಾರವಾರ :- ಆಸ್ತಿ ವಿಚಾರದ ದಲ್ಲಿ ದಾಯದಿಗಳು ಮಚ್ಚಿನಲ್ಲಿ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಮೊರ್ಸೆಯಲ್ಲಿ ನಡೆದಿದೆ.
kumta   ಮಚ್ಚು ಬೀಸಿ ಹೊಡೆದಾಡಿದ ದಾಯಾದಿಗಳು  ಮಾರಣಾಂತಿಕ ಹಲ್ಲೆ

Kumta : ಮಚ್ಚು ಬೀಸಿ ಹೊಡೆದಾಡಿದ ದಾಯಾದಿಗಳು- ಮಾರಣಾಂತಿಕ ಹಲ್ಲೆ.

Advertisement

ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ.-KSRTC ಬಸ್ ನಿಲ್ದಾಣದ ಹಿಂಭಾಗ,ಬ್ರಾಹ್ಮಣ ಗಲ್ಲಿ, ,ಕಾರವಾರ

ಕಾರವಾರ :- ಆಸ್ತಿ ವಿಚಾರದ ದಲ್ಲಿ ದಾಯದಿಗಳು ಮಚ್ಚಿನಲ್ಲಿ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಮೊರ್ಸೆಯಲ್ಲಿ ನಡೆದಿದೆ.

ಹಲ್ಲೆಗೊಳಗಾದವರು

ಆಸ್ತಿ ವಿಚಾರದಲ್ಲಿ ದಾಯಾದಿಗಳಾದ ಮಂಜುನಾಥ್ ನಾಯ್ಕ್ ಹಾಗೂ ಹನುಮಂತ ನಾಯ್ಕ್ ನಡುವೆ ಹಿಂದಿನಿಂದಲೂ ಜಗಳವಿತ್ತು.

ಇಂದು ಸಂಜೆ  ಮನೆಯ ಶಡ್ಡಿನ ಬಳಿ  ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋಗಿ ಮಚ್ಚಿನಿಂದ ಹೊಡೆದಾಡಿದ್ದಾರೆ.

ಇದನ್ನೂ ಓದಿ:-Kumta: ಶಾಸಕ ದಿನಕರ್ ಶಟ್ಟಿ ಲೈಂಗಿಕ ಶೋಷಣೆ ಆರೋಪ ಆಡಿಯೋ ಪ್ರಕರಣ – ಕನ್ನಡವಾಣಿ ವಿರುದ್ಧ ತನಿಖೆಗೆ ಹೈಕೋರ್ಟ ತಡೆ 

 ಈ ಸಂದರ್ಭದಲ್ಲಿ  ಹನುಮಂತ ನಾಯ್ಕ ಎಂಬುವವರು ಮಂಜುನಾಥ್ ನಾಯ್ಕ್  ಗೆ ಮಚ್ಚು ಬೀಸಿದ್ದು ತೊಡೆ, ಕೈ ಬೆರಳುಗಳಿಗೆ ಗಂಭೀರ ಗಾಯ ವಾಗಿದೆ.

ಹನುಮಂತ ನಾಯ್ಕಾ ಗೂ ಮಂಜುನಾಥ್ ನಾಯ್ಕ ಮಚ್ಚು ಬಿಸಿದ್ದು ಆತನಿಗೂ ಗಾಯವಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ