For the best experience, open
https://m.kannadavani.news
on your mobile browser.
Advertisement

Sagar|ತುಂಬಿದ ಶರಾವತಿ ಮತ್ತೆ ನೀರು ಬಿಡುಗಡೆ ಸಾಗರ ,ಹೊಸನಗರ ಭಾಗದ ಶಾಲೆ,ಕಾಲೇಜುಗಳಿಗೆ ರಜೆ ಘೋಷಣೆ.

ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತಿದ್ದು ಈ ಹಿನ್ನೆಯಲ್ಲಿ ಹೊಸನಗರ,ಸಾಗರ ತಾಲೂಕುಗಳ ಶಾಲೆ,ಕಾಲೇಜುಗಳಿಗೆ ಆಗಷ್ಟ್ 28 ರಂದು ರಜೆ ಘೋಷಣೆ ಮಾಡಲಾಗಿದೆ.
08:32 PM Aug 27, 2025 IST | ಶುಭಸಾಗರ್
ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತಿದ್ದು ಈ ಹಿನ್ನೆಯಲ್ಲಿ ಹೊಸನಗರ,ಸಾಗರ ತಾಲೂಕುಗಳ ಶಾಲೆ,ಕಾಲೇಜುಗಳಿಗೆ ಆಗಷ್ಟ್ 28 ರಂದು ರಜೆ ಘೋಷಣೆ ಮಾಡಲಾಗಿದೆ.

Sagar|ತುಂಬಿದ ಶರಾವತಿ ಮತ್ತೆ ನೀರು ಬಿಡುಗಡೆ ಸಾಗರ ,ಹೊಸನಗರ ಭಾಗದ ಶಾಲೆ,ಕಾಲೇಜುಗಳಿಗೆ ರಜೆ ಘೋಷಣೆ.

Advertisement


ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ
ಪ್ರಕೃತಿ ಮೆಡಿಕಲ್ ,ಕಾರವಾರ.

ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತಿದ್ದು ಈ ಹಿನ್ನೆಯಲ್ಲಿ ಹೊಸನಗರ,ಸಾಗರ ತಾಲೂಕುಗಳ ಶಾಲೆ,ಕಾಲೇಜುಗಳಿಗೆ ಆಗಷ್ಟ್ 28 ರಂದು ರಜೆ ಘೋಷಣೆ ಮಾಡಲಾಗಿದೆ.

ಇನ್ನು ಸಾಗರ ಭಾಗದಲ್ಲಿ ಅತೀ ಹೆಚ್ಚು ಮಳೆಯಾದ್ದರಿಂದ ಲಿಂಗನಮಕ್ಕಿ ಜಲಾಶಯದಿಂದ 36,000 ಕ್ಯೂಸೆಕ್ ನೀರು ಹೊರಬಿಡಲಾಗಿದೆ.

ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ ವಿಡಿಯೋ ನೋಡಿ:-

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ