Uttara Kannada|ಆ.20 ರಂದು ಈ ಭಾಗದ ಶಾಲೆಗಳಿಗೆ ರಜೆ ಘೋಷಣೆ|ವಿವರ ನೋಡಿ.
ಕಾರವಾರ':- ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ,ಸಿದ್ದಾಪುರ,ಜೋಯಿಡಾ ,ದಾಂಡೇಲಿ ಶಿರಸಿ ಈ ಭಾಗದ ಅಂಗನವಾಡಿ, ಶಾಲೆಗಳಿಗೆ ಆ.20 ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷೀ ಪ್ರಿಯ ಆದೇಶ ಮಾಡಿದ್ದಾರೆ.
09:04 PM Aug 19, 2025 IST | ಶುಭಸಾಗರ್
Uttara Kannada|ಆ.20 ರಂದು ಈ ಭಾಗದ ಶಾಲೆಗಳಿಗೆ ರಜೆ ಘೋಷಣೆ|ವಿವರ ನೋಡಿ.
Advertisement
ಕಾರವಾರ':- ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ,ಸಿದ್ದಾಪುರ,ಜೋಯಿಡಾ ,ದಾಂಡೇಲಿ ಶಿರಸಿ ಈ ಭಾಗದ ಅಂಗನವಾಡಿ, ಶಾಲೆಗಳಿಗೆ ಆ.20 ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷೀ ಪ್ರಿಯ ಆದೇಶ ಮಾಡಿದ್ದಾರೆ.
ಹೆಚ್ಚಿನ ಮಳೆಯಾಗುತಿದ್ದು ರೆಡ್ ಅಲರ್ಟ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ.
ಆದೇಶ ಪ್ರತಿ ಈ ಕೆಳಗಿನಂತಿದೆ.
Advertisement