For the best experience, open
https://m.kannadavani.news
on your mobile browser.
Advertisement

Bhatkal :ನೀರು ಹೋಗಲು ಹೆದ್ದಾರಿಯಲ್ಲಿ ತೆಗೆದ ಗುಂಡಿಯಲ್ಲಿ ಬಿದ್ದ ವಾಹನ ಸವಾರರು! 

ಕಾರವಾರ/ಭಟ್ಕಳ :-ಸಂಚಾರ ನಿಯಮ ಪಾಲಿಸದೇ ವೇಗವಾಗಿ ಬಂದು ಅಪಘಾತ ತಪ್ಪಿಸಲು ಹೋಗಿ ಹೆದ್ದಾರಿಯಲ್ಲಿ ತೆಗೆದಿದ್ದ ಹೊಂಡಕ್ಕೆ ಬೈಕ್ ಸವಾರರು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ (bhatkal) ರಾಷ್ಟ್ರೀಯ ಹೆದ್ದಾರಿ 66 ರ ಶಂಸುದ್ದಿನ್ ಸರ್ಕಲ್ ಸಮೀಪ ಸತ್ಕಾರ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.
09:34 PM Jun 19, 2025 IST | ಶುಭಸಾಗರ್
ಕಾರವಾರ/ಭಟ್ಕಳ :-ಸಂಚಾರ ನಿಯಮ ಪಾಲಿಸದೇ ವೇಗವಾಗಿ ಬಂದು ಅಪಘಾತ ತಪ್ಪಿಸಲು ಹೋಗಿ ಹೆದ್ದಾರಿಯಲ್ಲಿ ತೆಗೆದಿದ್ದ ಹೊಂಡಕ್ಕೆ ಬೈಕ್ ಸವಾರರು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ (bhatkal) ರಾಷ್ಟ್ರೀಯ ಹೆದ್ದಾರಿ 66 ರ ಶಂಸುದ್ದಿನ್ ಸರ್ಕಲ್ ಸಮೀಪ ಸತ್ಕಾರ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.

Bhatkal :ನೀರು ಹೋಗಲು ಹೆದ್ದಾರಿಯಲ್ಲಿ ತೆಗೆದ ಗುಂಡಿಯಲ್ಲಿ ಬಿದ್ದ ವಾಹನ ಸವಾರರು!

Advertisement

ಕಾರವಾರ/ಭಟ್ಕಳ :-ಸಂಚಾರ ನಿಯಮ ಪಾಲಿಸದೇ ವೇಗವಾಗಿ ಬಂದು ಅಪಘಾತ ತಪ್ಪಿಸಲು ಹೋಗಿ ಹೆದ್ದಾರಿಯಲ್ಲಿ ತೆಗೆದಿದ್ದ ಹೊಂಡಕ್ಕೆ ಬೈಕ್ ಸವಾರರು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ (bhatkal) ರಾಷ್ಟ್ರೀಯ ಹೆದ್ದಾರಿ 66 ರ ಶಂಸುದ್ದಿನ್ ಸರ್ಕಲ್ ಸಮೀಪ ಸತ್ಕಾರ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.ಘಟನೆಯ  ವಿಡಿಯೋ ಹೋಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಒಂದು ವಾರದ ಹಿಂದಷ್ಟೆ ಮಳೆ ನೀರು ಹರಿದು ಹೋಗಲು ಹೆದ್ದಾರಿ ಪಕ್ಕದಲ್ಲಿದ್ದ ಹಳೆಯ ರಾಜ ಕಾಲುವೆಯೊಂದನ್ನು ಬಿಡಿಸಿ ಹೊಂಡ ತೆಗೆದಿದ್ದರು. ಆದರೆ ಸಂಚಾರ ನಿಯಮ ಪಾಲಿಸದೇ ಬಂದ ಇಬ್ಬರು ಸವಾರರು ಅಪಘಾತ ಪಡಿಸಿಕೊಂಡಿದ್ದು ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ.

ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ಅಗತ್ಯ ವಸ್ತುಗಳು ಲಭ್ಯ- ಕಾರವಾರ ಬಸ್ ನಿಲ್ದಾಣದ ಹಿಂಭಾಗ ಬ್ರಾಹ್ಮಣ ಗಲ್ಲಿ ,ಕಾರವಾರ.
ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ