ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi|ಆಕಸ್ಮಿಕ ಬೆಂಕಿ ,ಸಿಲೆಂಡರ್ ಸ್ಪೋಟಕ್ಕೆ ಹೊತ್ತಿಉರಿದ ಗುಜರಿ ಅಂಗಡಿ

ಕಾರವಾರ :- ಆಕಸ್ಮಿಕ ಬೆಂಕಿ ತಗಲಿ ಗುಜರಿ ಗೋಡಾನ್ ಬೆಂಕಿಗಾಹಿತಿಯಾಗಿ ಲಕ್ಷಾಂತರ ರುಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ಯ ಮಂಜುವಳ್ಳಿ ಕ್ರಾಸ್ ಬಳಿ ನಡೆದಿದೆ.
09:44 PM May 11, 2025 IST | ಶುಭಸಾಗರ್
ಕಾರವಾರ :- ಆಕಸ್ಮಿಕ ಬೆಂಕಿ ತಗಲಿ ಗುಜರಿ ಗೋಡಾನ್ ಬೆಂಕಿಗಾಹಿತಿಯಾಗಿ ಲಕ್ಷಾಂತರ ರುಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ಯ ಮಂಜುವಳ್ಳಿ ಕ್ರಾಸ್ ಬಳಿ ನಡೆದಿದೆ.

Sirsi|ಆಕಸ್ಮಿಕ ಬೆಂಕಿ ,ಸಿಲೆಂಡರ್ ಸ್ಪೋಟಕ್ಕೆ ಹೊತ್ತಿಉರಿದ ಗುಜರಿ ಅಂಗಡಿ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಆಕಸ್ಮಿಕ ಬೆಂಕಿ ತಗಲಿ ಗುಜರಿ ಗೋಡಾನ್ ಬೆಂಕಿಗಾಹಿತಿಯಾಗಿ ಲಕ್ಷಾಂತರ ರುಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ಯ ಮಂಜುವಳ್ಳಿ ಕ್ರಾಸ್ ಬಳಿ ನಡೆದಿದೆ.

ಫಾವಿದ್ ಶೇಖ್ ಎಂಬುವವರಿಗೆ ಸೇರಿದ ಗುಜರಿ ಸಂಗ್ರಹಣಾಗಾರವಾಗಿದ್ದು ,ಬೆಂಕಿ ಕೆನ್ನಾಲಿಗೆಗೆ ಗುಜರಿ ಗೋಡನ್ ನಲ್ಲಿ ಇದ್ದ ಎರಡು ಸಿಲೆಂಡರ್ ಸ್ಪೋಟಗೊಂಡು ದೊಡ್ಡ ಮಟ್ಟದ ಹಾನಿ ಸಂಭವಿಸಿದೆ.

ಇದನ್ನೂ ಓದಿ:-Sirsi:ಆಹಾರ ಅರಸಿ ಮನೆಯಲ್ಲಿ ಅಡಗಿ ಕುಳಿತು ಚಿರತೆ

Advertisement

ಇದಲ್ಲದೇ ಪಿಕಪ್ ವಾಹನ,ಪ್ರಸಿಂಗ್ ಮಿಶನ್ ಕೂಡ ಬೆಂಕಿಗಾಹುತಿಯಾಗಿದೆ. ಇನ್ನು ಮಾಹಿತಿ ತಿಳಿಯುತಿದ್ದಂತೆ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

ಘಟನೆ ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement
Tags :
Firegujari shopKannda newsKarnatakaSirsiಶಿರಸಿ
Advertisement
Next Article
Advertisement