Sirsi|ಆಕಸ್ಮಿಕ ಬೆಂಕಿ ,ಸಿಲೆಂಡರ್ ಸ್ಪೋಟಕ್ಕೆ ಹೊತ್ತಿಉರಿದ ಗುಜರಿ ಅಂಗಡಿ
ಕಾರವಾರ :- ಆಕಸ್ಮಿಕ ಬೆಂಕಿ ತಗಲಿ ಗುಜರಿ ಗೋಡಾನ್ ಬೆಂಕಿಗಾಹಿತಿಯಾಗಿ ಲಕ್ಷಾಂತರ ರುಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ಯ ಮಂಜುವಳ್ಳಿ ಕ್ರಾಸ್ ಬಳಿ ನಡೆದಿದೆ.
ಕಾರವಾರ :- ಆಕಸ್ಮಿಕ ಬೆಂಕಿ ತಗಲಿ ಗುಜರಿ ಗೋಡಾನ್ ಬೆಂಕಿಗಾಹಿತಿಯಾಗಿ ಲಕ್ಷಾಂತರ ರುಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ಯ ಮಂಜುವಳ್ಳಿ ಕ್ರಾಸ್ ಬಳಿ ನಡೆದಿದೆ.
Sirsi|ಆಕಸ್ಮಿಕ ಬೆಂಕಿ ,ಸಿಲೆಂಡರ್ ಸ್ಪೋಟಕ್ಕೆ ಹೊತ್ತಿಉರಿದ ಗುಜರಿ ಅಂಗಡಿ.
Advertisement
ಪ್ರಕೃತಿ ಮೆಡಿಕಲ್ ,ಕಾರವಾರ.
ಕಾರವಾರ :- ಆಕಸ್ಮಿಕ ಬೆಂಕಿ ತಗಲಿ ಗುಜರಿ ಗೋಡಾನ್ ಬೆಂಕಿಗಾಹಿತಿಯಾಗಿ ಲಕ್ಷಾಂತರ ರುಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ಯ ಮಂಜುವಳ್ಳಿ ಕ್ರಾಸ್ ಬಳಿ ನಡೆದಿದೆ.
ಫಾವಿದ್ ಶೇಖ್ ಎಂಬುವವರಿಗೆ ಸೇರಿದ ಗುಜರಿ ಸಂಗ್ರಹಣಾಗಾರವಾಗಿದ್ದು ,ಬೆಂಕಿ ಕೆನ್ನಾಲಿಗೆಗೆ ಗುಜರಿ ಗೋಡನ್ ನಲ್ಲಿ ಇದ್ದ ಎರಡು ಸಿಲೆಂಡರ್ ಸ್ಪೋಟಗೊಂಡು ದೊಡ್ಡ ಮಟ್ಟದ ಹಾನಿ ಸಂಭವಿಸಿದೆ.