For the best experience, open
https://m.kannadavani.news
on your mobile browser.
Advertisement

Honnavar:ಹೊನ್ನಾವರದಲ್ಲಿ ಕಂದಕಕ್ಕೆ ಉರುಳಿದ ಬಸ್ -14 ಜನರಿಗೆ ಗಾಯ

ಕಾರವಾರ:- ಪ್ರವಾಸಿಗರು ತೆರಳುತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು 14 ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ(uttara kannda) ಹೊನ್ನಾವರ (Honnavar) ತಾಲೂಕಿನ ಗೆರಸೊಪ್ಪ ಬಳಿಯ ಸುಳೆಮುರ್ಖಿ ಕ್ರಾಸ್ ಬಳಿ ನಡೆದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೇ ಬದುಕುಳಿದಿದ್ದಾರೆ.
11:40 PM Apr 12, 2025 IST | ಶುಭಸಾಗರ್
ಕಾರವಾರ:- ಪ್ರವಾಸಿಗರು ತೆರಳುತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು 14 ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ(uttara kannda) ಹೊನ್ನಾವರ (Honnavar) ತಾಲೂಕಿನ ಗೆರಸೊಪ್ಪ ಬಳಿಯ ಸುಳೆಮುರ್ಖಿ ಕ್ರಾಸ್ ಬಳಿ ನಡೆದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೇ ಬದುಕುಳಿದಿದ್ದಾರೆ.
honnavar ಹೊನ್ನಾವರದಲ್ಲಿ ಕಂದಕಕ್ಕೆ ಉರುಳಿದ ಬಸ್  14 ಜನರಿಗೆ ಗಾಯ

Honnavar:ಹೊನ್ನಾವರದಲ್ಲಿ ಕಂದಕಕ್ಕೆ ಉರುಳಿದ ಬಸ್ -14 ಜನರಿಗೆ ಗಾಯ

Advertisement

 ಕಾರವಾರ:- ಪ್ರವಾಸಿಗರು ತೆರಳುತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು 14 ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ(uttara kannda) ಹೊನ್ನಾವರ (Honnavar) ತಾಲೂಕಿನ ಗೇರಸೊಪ್ಪ ಬಳಿಯ  ಸುಳೆಮುರ್ಖಿ ಕ್ರಾಸ್ ಬಳಿ ನಡೆದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೇ ಬದುಕುಳಿದಿದ್ದಾರೆ.

ಇದನ್ನೂ ಓದಿ:-Honnavar: ದೋಣಿವಿಹಾರ ತಾತ್ಕಾಲಿಕ ಸ್ಥಗಿತ

ಮಹಾರಾಷ್ಟ್ರ ಮೂಲದ ಪ್ರವಾಸಿಗರು ಮೈಸೂರಿನಿಂದ ಮುರ್ಡೇಶ್ವರ ಬಸ್ ನಲ್ಲಿ ತೆರಳುತ್ತಿದ್ದರು ಈ ವೇಳೆ ಬಸ್ ತಿರುವಿನಲ್ಲಿ ಕಂದಕಕ್ಕೆ ಉರುಳಿ ಬಿದ್ದಿದೆ.

ಬಸ್ ನಲ್ಲಿ 51 ಜನ ಪ್ರಯಾಣಿಕರು ಪ್ರಯಾಣಿಸುತಿದ್ದು ಈ ಪೈಕಿ 14ರಿಂದ 17 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು  13 ಜನ ಗಾಯಾಳುಗಳಿಗೆ ಹೊನ್ನಾವರದ ಸರ್ಕಾರಿ  ಆಸ್ಪತ್ರೆಯಲ್ಲಿ ಚಿಕೆತ್ಸೆನೀಡಲಾಗುತ್ತಿದೆ. ಘಟನೆ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ