For the best experience, open
https://m.kannadavani.news
on your mobile browser.
Advertisement

Shirur| ಪತ್ತೆಯಾದ ಮೂಳೆಗಳ DNA ರಿಪೋರ್ಟ್ ವಿಳಂಬ ಜಿಲ್ಲಾಧಿಕಾರಿ ಹೇಳಿದ್ದೇನು?

ಅಂಕೋಲ:- ಶಿರೂರು ಭೂ ಕುಸಿತ ಘಟನೆ ನಡೆದು 85 ದಿನಗಳಾಗಿವೆ. ಮೂರನೇ ಹಂತದ ಶೋಧ ಕಾರ್ಯದಲ್ಲಿ ಅರ್ಜುನ್ ದೇಹ ಹೊರತೆಗೆದ ನಂತರ ಗಂಗಾವಳಿ (Gangavali river) ನದಿಯಲ್ಲಿ ಸಿಕ್ಕ ಮನುಷ್ಯನ ಮೂಳೆಗಳನ್ನು ಹುಬ್ಬಳ್ಳಿ ಕಿಮ್ಸ್ ಗೆ ಕಳುಹಿಸಲಾಗಿತ್ತು.
09:58 PM Oct 08, 2024 IST | ಶುಭಸಾಗರ್
ಅಂಕೋಲ:- ಶಿರೂರು ಭೂ ಕುಸಿತ ಘಟನೆ ನಡೆದು 85 ದಿನಗಳಾಗಿವೆ. ಮೂರನೇ ಹಂತದ ಶೋಧ ಕಾರ್ಯದಲ್ಲಿ ಅರ್ಜುನ್ ದೇಹ ಹೊರತೆಗೆದ ನಂತರ ಗಂಗಾವಳಿ (Gangavali river) ನದಿಯಲ್ಲಿ ಸಿಕ್ಕ ಮನುಷ್ಯನ ಮೂಳೆಗಳನ್ನು ಹುಬ್ಬಳ್ಳಿ ಕಿಮ್ಸ್ ಗೆ ಕಳುಹಿಸಲಾಗಿತ್ತು.
shirur  ಪತ್ತೆಯಾದ ಮೂಳೆಗಳ dna ರಿಪೋರ್ಟ್ ವಿಳಂಬ ಜಿಲ್ಲಾಧಿಕಾರಿ ಹೇಳಿದ್ದೇನು
ನಿಮ್ಮೂರಿನ ಸುದ್ದಿಗಳನ್ನು ನಮಗೆ ಕಳುಹಿಸಲು WhatsApp ಮಾಡಿ:- 9632889634, 9741058799

ಅಂಕೋಲ:- ಶಿರೂರು ಭೂ ಕುಸಿತ ಘಟನೆ ನಡೆದು 85 ದಿನಗಳಾಗಿವೆ. ಮೂರನೇ ಹಂತದ ಶೋಧ ಕಾರ್ಯದಲ್ಲಿ ಅರ್ಜುನ್ ದೇಹ ಹೊರತೆಗೆದ ನಂತರ ಗಂಗಾವಳಿ (Gangavali river) ನದಿಯಲ್ಲಿ ಸಿಕ್ಕ ಮನುಷ್ಯನ ಮೂಳೆಗಳನ್ನು ಹುಬ್ಬಳ್ಳಿ ಕಿಮ್ಸ್ ಗೆ ಕಳುಹಿಸಲಾಗಿತ್ತು.

Advertisement

ಇದನ್ನೂ ಓದಿ:- Uttra kannda| ಸರಣಿ ಕಳ್ಳತನ ಅಂತರಜಿಲ್ಲಾಕಳ್ಳರ ಬಂಧನ

ಅಂಕೋಲದ ವೈದ್ಯ ಸಿಬ್ಬಂದಿಗಳು ಮಾಡಿದ ಎಡವಟ್ಟಿನಿಂದ ಕಳುಹಿಸಿದ DNA ಮಾದರಿಯಲ್ಲಿ ದ್ರಾವಣ ಹೆಚ್ಚು ಹಾಕಿದ್ದರಿಂದ DNA ನೆಗಟೀವ್ ತೋರಿಸಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರವರು ಡಿ.ಎನ್.ಎ ರಿಪೋರ್ಟ್ ನೆಗಟೀವ್ ಬಂದಿದೆ. ದ್ರಾವಣ ಹೆಚ್ಚು ಹಾಕಿದ್ದರಿಂದ ಈರೀತಿ ಆಗಿದ್ದು ಮೊತ್ತೊಮ್ಮೆ DNA ಪರೀಕ್ಷೆ ಮಾಡಬೇಕಿದೆ.
ಇನ್ನೂ ಹತ್ತು ದಿನ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:- Shirur| ಸಿಕ್ಕ ಮೂಳೆಗೆ ಹೆಚ್ಚಿನ ಕೆಮಿಕಲ್ ವೈದ್ಯ ಸಿಬ್ಬಂದಿ ಎಡವಟ್ಟು ಸಿಗುತ್ತಿಲ್ಲ DNA Report !

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ