For the best experience, open
https://m.kannadavani.news
on your mobile browser.
Advertisement

Shirur| ಪತ್ತೆಯಾದ ಮೂಳೆಗಳ DNA ರಿಪೋರ್ಟ್ ವಿಳಂಬ ಜಿಲ್ಲಾಧಿಕಾರಿ ಹೇಳಿದ್ದೇನು?

ಅಂಕೋಲ:- ಶಿರೂರು ಭೂ ಕುಸಿತ ಘಟನೆ ನಡೆದು 85 ದಿನಗಳಾಗಿವೆ. ಮೂರನೇ ಹಂತದ ಶೋಧ ಕಾರ್ಯದಲ್ಲಿ ಅರ್ಜುನ್ ದೇಹ ಹೊರತೆಗೆದ ನಂತರ ಗಂಗಾವಳಿ (Gangavali river) ನದಿಯಲ್ಲಿ ಸಿಕ್ಕ ಮನುಷ್ಯನ ಮೂಳೆಗಳನ್ನು ಹುಬ್ಬಳ್ಳಿ ಕಿಮ್ಸ್ ಗೆ ಕಳುಹಿಸಲಾಗಿತ್ತು.
09:58 PM Oct 08, 2024 IST | ಶುಭಸಾಗರ್
shirur  ಪತ್ತೆಯಾದ ಮೂಳೆಗಳ dna ರಿಪೋರ್ಟ್ ವಿಳಂಬ ಜಿಲ್ಲಾಧಿಕಾರಿ ಹೇಳಿದ್ದೇನು
ನಿಮ್ಮೂರಿನ ಸುದ್ದಿಗಳನ್ನು ನಮಗೆ ಕಳುಹಿಸಲು WhatsApp ಮಾಡಿ:- 9632889634, 9741058799

ಅಂಕೋಲ:- ಶಿರೂರು ಭೂ ಕುಸಿತ ಘಟನೆ ನಡೆದು 85 ದಿನಗಳಾಗಿವೆ. ಮೂರನೇ ಹಂತದ ಶೋಧ ಕಾರ್ಯದಲ್ಲಿ ಅರ್ಜುನ್ ದೇಹ ಹೊರತೆಗೆದ ನಂತರ ಗಂಗಾವಳಿ (Gangavali river) ನದಿಯಲ್ಲಿ ಸಿಕ್ಕ ಮನುಷ್ಯನ ಮೂಳೆಗಳನ್ನು ಹುಬ್ಬಳ್ಳಿ ಕಿಮ್ಸ್ ಗೆ ಕಳುಹಿಸಲಾಗಿತ್ತು.

Advertisement

ಇದನ್ನೂ ಓದಿ:- Uttra kannda| ಸರಣಿ ಕಳ್ಳತನ ಅಂತರಜಿಲ್ಲಾಕಳ್ಳರ ಬಂಧನ

ಅಂಕೋಲದ ವೈದ್ಯ ಸಿಬ್ಬಂದಿಗಳು ಮಾಡಿದ ಎಡವಟ್ಟಿನಿಂದ ಕಳುಹಿಸಿದ DNA ಮಾದರಿಯಲ್ಲಿ ದ್ರಾವಣ ಹೆಚ್ಚು ಹಾಕಿದ್ದರಿಂದ DNA ನೆಗಟೀವ್ ತೋರಿಸಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರವರು ಡಿ.ಎನ್.ಎ ರಿಪೋರ್ಟ್ ನೆಗಟೀವ್ ಬಂದಿದೆ. ದ್ರಾವಣ ಹೆಚ್ಚು ಹಾಕಿದ್ದರಿಂದ ಈರೀತಿ ಆಗಿದ್ದು ಮೊತ್ತೊಮ್ಮೆ DNA ಪರೀಕ್ಷೆ ಮಾಡಬೇಕಿದೆ.
ಇನ್ನೂ ಹತ್ತು ದಿನ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:- Shirur| ಸಿಕ್ಕ ಮೂಳೆಗೆ ಹೆಚ್ಚಿನ ಕೆಮಿಕಲ್ ವೈದ್ಯ ಸಿಬ್ಬಂದಿ ಎಡವಟ್ಟು ಸಿಗುತ್ತಿಲ್ಲ DNA Report !

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ