ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Siddapura :ಹಗ್ಗ ,ಮರದ ತುಂಡಲ್ಲಿ ರಕ್ಷಣೆಯಾಯ್ತು ಚಿರತೆ|video ನೋಡಿ.

ಸಿದ್ದಾಪುರ :- ಆಹಾರ ಅರಸಿ ಬಂದು ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಲ್ಲಿ ಗ್ರಾಮಸ್ಥರೇ ಹಗ್ಗ ಹಾಗೂ ಮರದ ದಿಮ್ಮಿಯಿಂದ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜಾನ್ಮನೆ ಅರಣ್ಯ ವಲಯದ ಹೆಗ್ಗರಣಿ ಸಮೀಪದ ಮಠದಗದ್ದೆ ಓಜಿಮನೆಯಲ್ಲಿ ನಡೆದಿದೆ.
03:12 PM Oct 16, 2024 IST | ಶುಭಸಾಗರ್
https://youtu.be/WgYl3DCWtzg

Siddapura :ಹಗ್ಗ ,ಮರದ ತುಂಡಲ್ಲಿ ರಕ್ಷಣೆಯಾಯ್ತು ಚಿರತೆ|video ನೋಡಿ.

Advertisement

ಸಿದ್ದಾಪುರ :- ಆಹಾರ ಅರಸಿ ಬಂದು ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಲ್ಲಿ ಗ್ರಾಮಸ್ಥರೇ ಹಗ್ಗ ಹಾಗೂ ಮರದ ದಿಮ್ಮಿಯಿಂದ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜಾನ್ಮನೆ ಅರಣ್ಯ ವಲಯದ ಹೆಗ್ಗರಣಿ ಸಮೀಪದ ಮಠದಗದ್ದೆ ಓಜಿಮನೆಯಲ್ಲಿ ನಡೆದಿದೆ.

ಬೆಳಗ್ಗೆ ಬಾವಿಗೆ ಬಿದ್ದಿದ್ದ ಚಿರತೆ ಮೇಲೆ ಬರಲಾಗದೇ ಒದ್ದಾಡುತಿದ್ದು ಮನೆಯ ಮಾಲೀಕರು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಸಿಬ್ಬಂದಿ ಕೊರತೆ ಇದ್ದಿದ್ದರಿಂದ ಸ್ಥಳೀಯರು ಬಾವಿಗೆ ಮರದ ದಿಮ್ಮಿಯನ್ನು ಹಗ್ಗದಲ್ಲಿ ಕಟ್ಟಿ ಚಿರತೆ ಅದರ ಮೇಲೆ ಕುಳಿತ ನಂತರ ಮೇಲೆತ್ತಿದ್ದು ನಂತರ ಚಿರತೆ ಹೊರತೆಗೆಯಲಾಯಿತು.

Advertisement

Advertisement
Tags :
16 october 2024Kannda newsLeopard rescueSoddapuraUttra kanndavideo
Advertisement
Next Article
Advertisement