Siddapura| ಸಿಡಿಲು ಬಡಿದು ಆರು ಜನ ಅಸ್ವಸ್ಥ!
ಸಿದ್ದಾಪುರ :-ಸಿಡಿಲು ಬಡಿದು 6 ಜನ ಅಸ್ವಸ್ಥ ರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದ ಗಾಳಿಜಡ್ಡಿಯಲ್ಲಿ ನಡೆದಿದೆ.
09:52 PM Oct 09, 2024 IST
|
ಶುಭಸಾಗರ್
ಸಿಡಿಲು ಬಡಿದಿ ಆರು ಜನ ಅಸ್ವಸ್ಥ| ಹಲವು ಭಾಗದಲ್ಲಿ ಮಳೆ ಅಬ್ಬರ!
Advertisement
ಸಿದ್ದಾಪುರ :-ಸಿಡಿಲು ಬಡಿದು 6 ಜನ ಅಸ್ವಸ್ಥ ರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದ ಗಾಳಿಜಡ್ಡಿಯಲ್ಲಿ ನಡೆದಿದೆ.
ಸಿಡಿಲ ಹೊಡೆತಕ್ಕೆ ಮನೆಯ ಗೋಡೆ ಸೀಳು ಬಿಟ್ಟಿದ್ದು
6 ಜನರಿಗೆ ಸಿಡಿಲು ಬಡಿದು ಅಸ್ವಸ್ಥರಾಗಿದ್ದು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿದ್ದಾಪುರ ತಹಶಿಲ್ದಾರ್ ಮಧುಸೂದನ್ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ:-Dandeli| ಅರಣ್ಯ ಒತ್ತುವರಿದಾರರಿಗೆ ಈಶ್ವರ್ ಖಂಡ್ರೆ Good News
Advertisement
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ದಾಂಡೇಲಿ ,ಜೋಯಿಡಾ ಭಾಗದಲ್ಲಿ ಸಂಜೆಯಿಂದ ಅತೀ ಹೆಚ್ಚು ಗುಡುಗು ಸಹಿತ ಮಳೆಯಾಗುತಿದೆ.
Advertisement
Next Article
Advertisement