important-news
BJP ರಾಜ್ಯಾಧ್ಯಕ್ಷರ ಬದಲಾವಣೆಗಿಲ್ಲ ಮುಹೂರ್ತ! ಏನಿದೆ ದೆಹಲಿ ರಾಜಕಾರಣದ ನೆಡೆ ಗೊತ್ತಾ?
ಬೆಂಗಳೂರು/ದೆಹಲಿ:- ರಾಜ್ಯದ ಬಿಜೆಪಿ ಪಾಳಯದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯದ್ದೇ ಸದ್ದು, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರನ್ನ ಬದಲಾವಣೆ ಮಾಡಬೇಕು ಎಂಬುದು ಹಲವು ಅತೃಪ್ತ ನಾಯಕರ ಪಟ್ಟು .ಹೀಗಾಗಿ ಹೈಕಮಾಂಡ್ ನತ್ತ ನಾಯಕರ ದಂಡು ಮುಖ ಮಾಡಿದೆ.01:56 PM Jun 27, 2025 IST