important-news
Karwar : ಜಿಲ್ಲೆಯ ಜನರ ಕನಸಿಗೆ ಅಡ್ಡಗೋಡೆಯಲ್ಲಿ ದೀಪ ಇಟ್ಟ ವೈದ್ಯಕೀಯ ಶಿಕ್ಷಣ ಸಚಿವ! ಹೇಳಿದ್ದೇನು?
ಕಾರವಾರ :- ರಾಜ್ಯದಲ್ಲಿ ನಡೆದ ಸರಣಿ ಬಾಳಂತಿ ಸಾವಿನ ಬಗ್ಗೆ ಏನು ಕಾರಣ ಎಂಬ ಕಾರಣವನ್ನು ಪತ್ತೆ ಮಾಡಿದ್ದೇವೆ ಎಂದು ಕಾರವಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಗುಣಮಟ್ಟದ ಔಷಧ ಕರೀದಿಗೆ ಕ್ರಮ ಕೈಗೊಂಡಿದ್ದೇವೆ ,ಪ್ರತಿ ಎರಡು ಜಿಲ್ಲೆಗೆ ಕ್ಯಾಲಿಟಿ ಡ್ರಗ್ ಅನ್ನು ಟೆಸ್ಟ್ ಮಾಡಲು11:11 PM Feb 28, 2025 IST