Karwar :ಕಾಳಿ ನದಿಯಲ್ಲಿ ಬಿದ್ದ ಯುವಕನ ಶ***ವ ಪತ್ತೆ
ಕಾರವಾರ :- ಕಾಳಿ ನದಿಯಲ್ಲಿ (kali river) ಮೀನು ಹಿಡಿಯಲು ಹೋಗಿ ಕಾಲು ಜಾರಿ ಬಿದ್ದ ಯುವಕನ ಶವ ಪತ್ತೆಯಾಗಿದೆ.
08:29 PM May 25, 2025 IST | ಶುಭಸಾಗರ್
Karwar :ಕಾಳಿ ನದಿಯಲ್ಲಿ ಬಿದ್ದ ಯುವಕನ ಶವ ಪತ್ತೆ.
Advertisement

ಕಾರವಾರ :- ಕಾಳಿ ನದಿಯಲ್ಲಿ (kali river) ಮೀನು ಹಿಡಿಯಲು ಹೋಗಿ ಕಾಲು ಜಾರಿ ಬಿದ್ದ ಯುವಕನ ಶವ ಪತ್ತೆಯಾಗಿದೆ.
ಕಾರವಾರ (karwar) ತಾಲೂಕಿನ ಕಾಳಿ ನದಿ ಭಾಗದ ಸುಂಕೇರಿ ಬಳಿ ಶವ ಪತ್ತೆಯಾಗಿದ್ದು ನಿನ್ನೆ ರಾತ್ರಿ ಮೀನುಹಿಡಿಯಲು ನದಿಗೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದನು. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸತತ ಹುಡುಕಾಟ ನಡೆಸಿ ಶವವನ್ನು ಶೋಧಿಸಿದ್ದಾರೆ.ಕಡವಾಡ ಗ್ರಾಮದ ಮಾಡಿಭಾಗದ ಸಂತೋಷ ರಾಯ್ಕರ್ (35) ನದಿಯಲ್ಲಿ ಬಿದ್ದು ಸಾವುಕಂಡ ಯುವಕನಾಗಿದ್ದು ,ಶವವನ್ನು ಕಾರವಾರದ ಕ್ರಿಮ್ಸ್ ಕಾಲೇಜಿನ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ:-Karwar:ತುಂಬಿದ ಕದ್ರಾ ಜಲಾಶಯ- ಯಾವ ಡ್ಯಾಮ್ ನಲ್ಲಿ ಎಷ್ಟು ನೀರಿದೆ ಗೊತ್ತಾ?
ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement