ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Murdeshwar :ಸಮುದ್ರದಲ್ಲಿ ಮುಳುಗುತಿದ್ದ ಪ್ರವಾಸಿಗನ ರಕ್ಷಣೆ

ಕಾರವಾರ :- ಸಮುದ್ರದಲ್ಲಿ ಅಲೆಗೆ ಮುಳುಗುತಿದ್ದ ಪ್ರವಾಸಿಗನನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಹಾಗೂ ಲೈಪ್ ಗಾರ್ಡ ಗಳು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ (murdeshwar) ಕಡಲ ತೀರದಲ್ಲಿ ಇಂದು ಸಂಜೆ ನಡೆದಿದೆ
07:49 PM May 08, 2025 IST | ಶುಭಸಾಗರ್
ಕಾರವಾರ :- ಸಮುದ್ರದಲ್ಲಿ ಅಲೆಗೆ ಮುಳುಗುತಿದ್ದ ಪ್ರವಾಸಿಗನನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಹಾಗೂ ಲೈಪ್ ಗಾರ್ಡ ಗಳು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ (murdeshwar) ಕಡಲ ತೀರದಲ್ಲಿ ಇಂದು ಸಂಜೆ ನಡೆದಿದೆ

ಸಮುದ್ರದಲ್ಲಿ ಮುಳುಗುತಿದ್ದ ಪ್ರವಾಸಿಗನ ರಕ್ಷಣ

Advertisement

ಕಾರವಾರ :- ಸಮುದ್ರದಲ್ಲಿ ಅಲೆಗೆ ಮುಳುಗುತಿದ್ದ ಪ್ರವಾಸಿಗನನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಹಾಗೂ ಲೈಪ್ ಗಾರ್ಡ ಗಳು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ (murdeshwar) ಕಡಲ ತೀರದಲ್ಲಿ ಇಂದು ಸಂಜೆ ನಡೆದಿದೆ.

ಕೆಂಗೇರಿಯ ಮನೋಜ್ .ಡಿ.ಜೆ ರಕ್ಷಣೆಗೊಳಗಾದ ಪ್ರವಾಸಿಗನಾಗಿದ್ದು ( tourist) ಮುರುಡೇಶ್ವರಕ್ಕೆ ಪ್ರವಾಸ ಬಂದ ಈತ ಸಮುದ್ರದಲ್ಲಿ ಈಜುವಾಗ ಅಲೆಗಳ ರಭಸಕ್ಕೆ ಸಮುದ್ರದಲ್ಲಿ ಕೊಚ್ಚಿಹೋಗಿದ್ದನು.

ತಕ್ಷಣ ಗಮನಿಸಿದ ಕರಾವಳಿ ಕಾವಲುಪಡೆಯ ಸಿಬ್ಬಂದಿಗಳಾದ ಪುಂಡಲೀಕ ನಾಯ್ಕ ,ಜಗದೀಶ್ ಹರಿಕಾಂತ್, ಹಾಗೂ ಲೈಪ್ ಗಾರ್ಡ ರವೀಂದ್ರ ,ರಾಜೇಶ್ ಎಂಬುವವರು ರಕ್ಷೆ ಮಾಡಿದ್ದಾರೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
KarnatakaMurdeshwaraRescueSeaTuristUttara kannda
Advertisement
Next Article
Advertisement