Karwar:ತುಂಬಿದ ಕದ್ರಾ ಜಲಾಶಯ- ಯಾವ ಡ್ಯಾಮ್ ನಲ್ಲಿ ಎಷ್ಟು ನೀರಿದೆ ಗೊತ್ತಾ?
Karwar:ತುಂಬಿದ ಕದ್ರಾ ಜಲಾಶಯ- ಯಾವ ಡ್ಯಾಮ್ ನಲ್ಲಿ ಎಷ್ಟು ನೀರಿದೆ ಗೊತ್ತಾ?

ಕಾರವಾರ :-ಕಳೆದ ಮೂರ್ನಾಲ್ಕು ದಿನದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರು ಅಬ್ಬರದ ಮಳೆಯಿಂದಾಗಿ (Rain) ಮೇ ತಿಂಗಳ ಅಂತ್ಯದೊಳಗೇ ಕಾಳಿ ನದಿ ಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಕಾರವಾರ ತಾಲೂಕಿನ ಕದ್ರಾ ಜಲಾಶಯ ಭರ್ತಿಯಾಗಿದೆ.
ಜಲಾಶಯದ ಇಂದಿನ ನೀರಿನ ಮಟ್ಟ 30.98 ಮೀ. ಇದ್ದು , ಒಳ ಹರಿವು 9736.00 ಕ್ಯೂಸೆಕ್ಸ್ ಇದ್ದು ಹೊರ ಹರಿವು 10558.00 ಕ್ಯೂಸೆಕ್ಸ್ ಇದೆ. ಜಿಲ್ಲಾಡಳಿತ ಪ್ರವಾಹ ನಿಯಂತ್ರಿಸಲು ನೀರಿನ ಮಟ್ಟ 30 ಮಿ . ನಿಗದಿ ಪಡಿಸಲಾಗಿದ್ದು ,ನಿಗದಿ ಪಡಿಸಿದ ಮೀಟರ್ ಗಿಂತ ಹೆಚ್ಚು ನೀರು ಹರಿದು ಬರುತ್ತಿರುವುದರಿಂದ ಯಾವ ಸಂದರ್ಭದಲ್ಲಿಯಾದರೂ ನೀರನ್ನು ಹೊರಬಿಡಲಾಗುವುದೆಂದು ಕೆ.ಪಿ.ಸಿ ಮಾಹಿತಿ ನೀಡಿದ್ದು ,ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರಲು ಸೂಚಿಸಿದೆ.
ಇದನ್ನೂ ಓದಿ:-Karwar:ಕದ್ರಾ ಜಲಾಶಯದಲ್ಲಿ ಬಾಗೀನದೊಂದಿಗೆ ಮೌನವಾಗಿ ನಿಂತ ಡಿ.ಸಿ-ನಂತರ ಹೇಳಿದ್ದೇನು ಗೊತ್ತಾ
ಉತ್ತರ ಕನ್ನಡ ಜಿಲ್ಲೆಯ ಯಾವ ಡ್ಯಾಮ್ ನಲ್ಲಿ ಈಗೆಷ್ಟು ನೀರಿದೆ:-

ಇನ್ನು ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗುತಿದ್ದು ಮೇ ಪೂರ್ವದಲ್ಲೇ ಜಿಲ್ಲೆಯ ನದಿಗಳಿಗೆ ಹೆಚ್ಚಿನ ನೀರು ಹರಿದುಬರುತಿದ್ದು ಮುಂಗಾರು ಪ್ರವೇಶವಾಗುತಿದ್ದು ಹೆಚ್ಚಿನ ಮಳೆ ಬಂದರೇ ಪ್ರವಾಹದ ಸ್ಥಿತಿ ನಿರ್ಮಾಣವಾಗಲಿದೆ.
ಕಳೆದ 24 ಗಂಟೆಯಲ್ಲಿ ಎಲ್ಲಿ ಎಷ್ಟು ಮಳೆ(rain) ಆಗಿದೆ,ವಿವರ ಇಲ್ಲಿದೆ:-
