For the best experience, open
https://m.kannadavani.news
on your mobile browser.
Advertisement

Haliyal:ಹಣ್ಣಿನ ಬಾಕ್ಸ್ ತರೆದ ಭಜರಂಗದಳ ಕಾರ್ಯಕರ್ತರಿಗೆ ಶಾಕ್! ಒಳಗಿತ್ತು ಹಿಂಸಾತ್ಮಕ ರೀತಿಯಲ್ಲಿ ಗೋವುಗಳು

ಕಾರವಾರ:- ಹಣ್ಣುಗಳನ್ನು ಸಾಗಿಸುವ ಬೊಲೆರೋ ವಾಹನದಲ್ಲಿ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತಿದ್ದ ಜಾನುವಾರುಗಳನ್ನು ಭಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಐದು ಜಾನುವಾರುಗಳನ್ನು ರಕ್ಷಿಸಿದೆ.
10:59 AM Aug 20, 2025 IST | ಶುಭಸಾಗರ್
ಕಾರವಾರ:- ಹಣ್ಣುಗಳನ್ನು ಸಾಗಿಸುವ ಬೊಲೆರೋ ವಾಹನದಲ್ಲಿ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತಿದ್ದ ಜಾನುವಾರುಗಳನ್ನು ಭಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಐದು ಜಾನುವಾರುಗಳನ್ನು ರಕ್ಷಿಸಿದೆ.
haliyal ಹಣ್ಣಿನ ಬಾಕ್ಸ್ ತರೆದ ಭಜರಂಗದಳ ಕಾರ್ಯಕರ್ತರಿಗೆ ಶಾಕ್  ಒಳಗಿತ್ತು ಹಿಂಸಾತ್ಮಕ ರೀತಿಯಲ್ಲಿ ಗೋವುಗಳು

Haliyal:ಹಣ್ಣಿನ ಬಾಕ್ಸ್ ತರೆದ ಭಜರಂಗದಳ ಕಾರ್ಯಕರ್ತರಿಗೆ ಶಾಕ್! ಒಳಗಿತ್ತು ಹಿಂಸಾತ್ಮಕ ರೀತಿಯಲ್ಲಿ ಗೋವುಗಳು

Advertisement

ಕಾರವಾರ:- ಹಣ್ಣುಗಳನ್ನು ಸಾಗಿಸುವ ಬೊಲೆರೋ ವಾಹನದಲ್ಲಿ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತಿದ್ದ ಜಾನುವಾರುಗಳನ್ನು ಭಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಐದು ಜಾನುವಾರುಗಳನ್ನು ರಕ್ಷಿಸಿದೆ.

ಇದನ್ನೂ ಓದಿ:-Karwar :ಕುಡಿದ ಮತ್ತಿನಲ್ಲಿ ಮಾವನಿಂದ ಅಳಿಯನ ಹ**

ಆರೋಪಿಯನ್ನು ಹಳಿಯಾಳ (Haliyala) ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಯಲ್ಲಾಪುರ ರಾಜ್ಯ ಹೆದ್ದಾರಿಯ ಮುತ್ತಲಮುರಿ ಗ್ರಾಮದ ಬಳಿ ನಡೆದಿದೆ. ಬೆಳಗಾವಿಯ ಗಂದಿಗವಾಡದ ತನ್ವೀರ್ ಬಡೇಸಾಬ್ ಸಾಹೇಬ್ ಖಾನ್ (43) ಬಂಧಿತ ಆರೋಪಿಯಾಗಿದ್ದು ಬೆಳಗಾವಿ ನೋಂದಣಿಯ ಬೊಲೆರೊ ವಾಹನದಲ್ಲಿ ಎರಡು ಹೋರಿ ಮತ್ತು ಮೂರು ಎಮ್ಮೆಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿ ಅವುಗಳ ಮೇಲೆ ಹಣ್ಣಿನ ಟ್ರೇಗಳನ್ನು ಇಟ್ಟು ,ಯಾರಿಗೂ ಕಾಣದಂತೆ ಪ್ಲಾಸ್ಟಿಕ್ ಟಾರ್ಪಾಲ್ ಮುಚ್ಚಿ ಬೆಳಗಾವಿಯಿಂದ ಮಂಗಳೂರು ಕಡೆಗೆ ಸಾಗಿಸುತಿದ್ದನು.

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಆಫರ್ ಇಂದೇ ವಸ್ತುಗಳನ್ನು ಕರೀದಿಸಿ ಬಹುಮಾನ ಗೆಲ್ಲಿ

ಈವೇಳೆ ಭಜರಂಗದಳದ ಕಾರ್ಯಕರ್ತರು ಎಲ್ಲವನ್ನು ವಶಪಡಿಸಿಕೊಂಡು  ಹಳಿಯಾಳದ ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನೆ ಸಂಬಂಧ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ