ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಹಿನ್ನಲೆಯಲ್ಲಿಸೋಮವಾರ ಆ.17 ರಂದು ಜಿಲ್ಲೆಯ ಕಾರವಾರ,ಅಂಕೋಲ,ಕುಮಟಾ, ಹೊನ್ನಾವರ ಭಟ್ಕಳ,ಶಿರಸಿ,ಸಿದ್ದಾಪುರ,ಜೋಯಿಡಾ ಯಲ್ಲಾಪುರ,ದಾಂಡೇಲಿ ತಾಲೂಕುಗಳ ಶಾಲೆ,ಅಂಗನವಾಡಿ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶ ಮಾಡಿದ್ದಾರೆ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಹಿನ್ನಲೆಯಲ್ಲಿಸೋಮವಾರ ಆ.17 ರಂದು ಜಿಲ್ಲೆಯ ಕಾರವಾರ,ಅಂಕೋಲ,ಕುಮಟಾ, ಹೊನ್ನಾವರ ಭಟ್ಕಳ,ಶಿರಸಿ,ಸಿದ್ದಾಪುರ,ಜೋಯಿಡಾ ಯಲ್ಲಾಪುರ,ದಾಂಡೇಲಿ ತಾಲೂಕುಗಳ ಶಾಲೆ,ಅಂಗನವಾಡಿ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶ ಮಾಡಿದ್ದಾರೆ.
Uttara Kannada: ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.
Advertisement
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಹಿನ್ನಲೆಯಲ್ಲಿಸೋಮವಾರ ಆ.18 ರಂದು ಜಿಲ್ಲೆಯ ಕಾರವಾರ,ಅಂಕೋಲ,ಕುಮಟಾ, ಹೊನ್ನಾವರ ಭಟ್ಕಳ,ಶಿರಸಿ,ಸಿದ್ದಾಪುರ,ಜೋಯಿಡಾ ಯಲ್ಲಾಪುರ,ದಾಂಡೇಲಿ ತಾಲೂಕುಗಳ ಶಾಲೆ,ಅಂಗನವಾಡಿ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶ ಮಾಡಿದ್ದಾರೆ.
ಜಿಲ್ಲೆಯ ಒಟ್ಟು 10 ತಾಲೂಕುಗಳ ಶಾಲೆ,ಅಂಗನವಾಡಿ, ಕಾಲೇಜುಗಳಿಗೆ ರಜೆ ಘೋಷಣೆ ಮಾಡುದ್ದು ಇದರ ಆದೇಶ ಪ್ರತಿ ಇಲ್ಲಿದೆ.
ಓದುಗರ ಗಮನಕ್ಕೆ :- ಜಿಲ್ಲಾಧಿಕಾರಿ ಆದೇಶ ಪ್ರತಿಯಲ್ಲಿ ತಪ್ಪಾಗಿ 17 ಎಂದಾಗಿದ್ದು 18 ಎಂದಾಗಬೇಕಿದೆ. 18 ರ ಸೋಮವಾರ ಮಾತ್ರ ಶಾಲೆಗೆ ಹಾಗೂ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.