For the best experience, open
https://m.kannadavani.news
on your mobile browser.
Advertisement

Mundgod| ಪೋಷಕರ ನಿರ್ಲಕ್ಷ ತೊಟ್ಟಿಗೆ ಬಿದ್ದ ಮಗು ಸಾ***

ಕಾರವಾರ:- ಮನೆಯ ಮುಂದೆ ಆಟವಾಡುತಿದ್ದ ಮಗು ನೀರಿನ ತೊಟ್ಟಿಗೆ ಆಯಾ ತಪ್ಪಿ ಬಿದ್ದು ಮಗು ಸಾ** ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ (mundgod) ತಾಲೂಕಿನ ಗುಂಜಾವತಿ ಗ್ರಾಮದಲ್ಲಿ ನಡೆದಿದೆ.
11:06 AM Apr 18, 2025 IST | ಶುಭಸಾಗರ್
mundgod  ಪೋಷಕರ ನಿರ್ಲಕ್ಷ ತೊಟ್ಟಿಗೆ ಬಿದ್ದ ಮಗು ಸಾ

Mundgod| ಪೋಷಕರ ನಿರ್ಲಕ್ಷ ತೊಟ್ಟಿಗೆ ಬಿದ್ದ ಮಗು ಸಾ***

Advertisement

ಕಾರವಾರ:- ಮನೆಯ ಮುಂದೆ ಆಟವಾಡುತಿದ್ದ ಮಗು ನೀರಿನ ತೊಟ್ಟಿಗೆ ಆಯಾ ತಪ್ಪಿ  ಬಿದ್ದು ಮಗು ಸಾ** ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ (mundgod) ತಾಲೂಕಿನ ಗುಂಜಾವತಿ ಗ್ರಾಮದಲ್ಲಿ ನಡೆದಿದೆ.

ತೊಟ್ಟಿಯಲ್ಲಿ ಬಿದ್ದ ಬಾಲಕ

ವಿನಯ ಕುಂಬಾರ(2), ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟ ಮಗುವಾಗಿದೆ.

ಗುರುವಾರ ಗುಂಜಾವತಿ ಗ್ರಾಮದ ಕುಂಬಾರ್ ರವರ ಮನೆಯಲ್ಲಿ ಮಗು ( child) ಆಟವಾಡುತ್ತಾ ಮನೆಯ ಮುಂದಿನ ನೀರಿನ ತೊಟ್ಟಿಗೆ ಆಯತಪ್ಪಿ  ಬಿದ್ದಿದೆ. ಆದರೇ ಇದನ್ನು ಮೊದಲು ಯಾರೂ ಗಮನಿಸಿರಲಿಲ್ಲ. ನಂತರ ಮಗುವು ತೊಟ್ಟಿಯಲ್ಲಿ ಒದ್ದಾಡಿ  ಉಸಿರು ಗಟ್ಟಿ ಮೃತಪಟ್ಟಿದೆ.

ಇದನ್ನೂ ಓದಿ:-Mundgodu: ಕಚೇರಿಯಲ್ಲೇ ಹೊಡೆದಾಡಿಕೊಂಡ ಉಪತಹಶಿಲ್ದಾರ್ ,ಕಂದಾಯ ಅಧಿಕಾರಿ

ಇನ್ನು ತಾಲೂಕು ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ರೂ ಮೊದಲೇ ಮೃತಪಟ್ಟಿದ್ದರಿಂದ ಚಿಕಿತ್ಸೆ ಸಹ ನೀಡಲು ವೈದ್ಯರು ವಿಫಲವಾದರು.

ಪೋಷಕರ ನಿರ್ಲಕ್ಷ ಬಾಳಿ ಬೆಳಕಾಗಬೇಕಿದ್ದ ಮಗುವೊಂದು ತೊಟ್ಟಿಯಲ್ಲಿ ಬದುಕು ಅಂತ್ಯವಾಗಿಸಿಕೊಂಡಿದೆ.ಘಟನೆ ಸಂಬಂಧ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ