For the best experience, open
https://m.kannadavani.news
on your mobile browser.
Advertisement

Rain news:ಉತ್ತರ ಕನ್ನಡ ಜಿಲ್ಲೆಯಲ್ಲಿ 167 ಮನೆಗಳಿಗೆ ಹಾನಿ 5 ಮನೆಗಳು ಸಂಪೂರ್ಣ ಕುಸಿತ!

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಲ್ಪ ಮಳೆ (rain) ಕಡಿಮೆಯಾದರೂ ಅಲ್ಲಲ್ಲಿ ಭೂ ಕುಸಿತದ ಆತಂಕ ತಂದೊಡ್ಡಿದೆ. ಜಿಲ್ಲೆಯಲ್ಲಿ ಈವರೆಗೆ 167 ಮನೆಗಳು ಅಲ್ಪ ಹಾನಿಗೊಳಗಾದರೇ , ಐದು ಮನೆಗಳು ಸಂಪೂರ್ಣ ಕುಸಿದು ಬಿದ್ದಿದೆ. ಯಲ್ಲಾಪುರ (yallapur)ಹಾಗೂ ಜೋಯಿಡಾ ಭಾಗದಲ್ಲೇ ಅತೀ ಹೆಚ್ಚು ಮನೆಗಳು ಹಾನಿಯಾಗಿವೆ
09:32 PM May 31, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಲ್ಪ ಮಳೆ (rain) ಕಡಿಮೆಯಾದರೂ ಅಲ್ಲಲ್ಲಿ ಭೂ ಕುಸಿತದ ಆತಂಕ ತಂದೊಡ್ಡಿದೆ. ಜಿಲ್ಲೆಯಲ್ಲಿ ಈವರೆಗೆ 167 ಮನೆಗಳು ಅಲ್ಪ ಹಾನಿಗೊಳಗಾದರೇ , ಐದು ಮನೆಗಳು ಸಂಪೂರ್ಣ ಕುಸಿದು ಬಿದ್ದಿದೆ. ಯಲ್ಲಾಪುರ (yallapur)ಹಾಗೂ ಜೋಯಿಡಾ ಭಾಗದಲ್ಲೇ ಅತೀ ಹೆಚ್ಚು ಮನೆಗಳು ಹಾನಿಯಾಗಿವೆ
rain news ಉತ್ತರ ಕನ್ನಡ ಜಿಲ್ಲೆಯಲ್ಲಿ 167 ಮನೆಗಳಿಗೆ ಹಾನಿ 5 ಮನೆಗಳು ಸಂಪೂರ್ಣ ಕುಸಿತ

ಉತ್ತರ ಕನ್ನಡ ಜಿಲ್ಲೆಯಲ್ಲಿ 167 ಮನೆಗಳಿಗೆ ಹಾನಿ 5 ಮನೆಗಳು ಸಂಪೂರ್ಣ ಕುಸಿತ

Advertisement

ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ.-KSRTC ಬಸ್ ನಿಲ್ದಾಣದ ಹಿಂಭಾಗ,ಬ್ರಾಹ್ಮಣ ಗಲ್ಲಿ, ,ಕಾರವಾರ .ಮಕ್ಕಳ ಶಾಲಾ ಪುಸ್ತಕಗಳು ಅತೀ ಕಡಿಮೆ ದರದಲ್ಲಿ ಲಭ್ಯ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಲ್ಪ ಮಳೆ (rain) ಕಡಿಮೆಯಾದರೂ ಅಲ್ಲಲ್ಲಿ ಭೂ ಕುಸಿತದ ಆತಂಕ ತಂದೊಡ್ಡಿದೆ. ಜಿಲ್ಲೆಯಲ್ಲಿ ಈವರೆಗೆ 167 ಮನೆಗಳು ಅಲ್ಪ ಹಾನಿಗೊಳಗಾದರೇ , ಐದು ಮನೆಗಳು ಸಂಪೂರ್ಣ ಕುಸಿದು ಬಿದ್ದಿದೆ. ಯಲ್ಲಾಪುರ (yallapur)ಹಾಗೂ ಜೋಯಿಡಾ ಭಾಗದಲ್ಲೇ ಅತೀ ಹೆಚ್ಚು ಮನೆಗಳು ಹಾನಿಯಾಗಿವೆ

ಹೊನ್ನಾವರ: ಕರ್ನಲ್ ಕಂಬದ ಬಳಿ ಗುಡ್ಡ ಕುಸಿತ

ಕರ್ನಲ್ ಗುಡ್ಡ ಕುಸಿತ

ಹೊನ್ನಾವರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಕರ್ನಲ್ ಕಂಬದ ಹತ್ತಿರ ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ. ಐ. ಆರ್. ಬಿ. ಸಿಬ್ಬಂದಿ ತೆರವುಗೊಳಿಸುವ ಕೆಲಸ ಮಾಡಿದ್ದಾರೆ. ಗುಡ್ಡ ಕುಸಿತ ಸ್ಥಳದಲ್ಲಿ ಹೋಟೆಲ್ ಕೂಡ ಇರುವುದರಿಂದ ಮಳೆಗಾಲದಲ್ಲಿ ಕುಸಿಯುವ  ಆತಂಕ ಉಂಟಾಗುತ್ತಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಕೆಲವು ದಿನ ಹೋಟೆಲ್ ಬಂದ ಮಾಡಲಾಗಿತ್ತು. ಮಳೆಗಾಲ ಕಳೆಯುವ ತನಕ ಗುಡ್ಡದ ತೀರದ ಜನರಿಗೆ ಆತಂಕ ಉಂಟಾಗಿದೆ. ತಹಸೀಲ್ದಾ‌ರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆ ವಿವರ:-

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ