ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar : ನಗರಸಭೆ ಮಾಜಿ ಸದಸ್ಯ ಹ** ಆಗಿದ್ದೇಕೆ? ಹ** ಮಾಡಿದವರು ಯಾರು.

ಕಾರವಾರ :- ಕಾರವಾರ(karwar) ನಗರಸಭೆ ಮಾಜಿ ಸದಸ್ಯ ಹಾಗೂ ರೌಡಿ ಶೀಟರ್ ಸತೀಶ್ ಹತ್ಯೆಯನ್ನು ಕಳೆದ ಭಾನುವಾರ ಮಾಡಲಾಗಿತ್ತು. ಆರೋಪಿಗಳ ಬೆನ್ನು ಹತ್ತಿದ ಕಾರವಾರದ ಪೊಲೀಸರು ಆರೋಪಿಗಳನ್ನು ಗೋವಾದಲ್ಲಿ ಬಂಧಿಸಿದ್ದಾರೆ.
10:31 PM Apr 22, 2025 IST | ಶುಭಸಾಗರ್

Karwar : ನಗರಸಭೆ ಮಾಜಿ ಸದಸ್ಯ ಹ** ಆಗಿದ್ದೇಕೆ? ಹ** ಮಾಡಿದವರು ಯಾರು.

Advertisement

ಕಾರವಾರ :- ಕಾರವಾರ(karwar) ನಗರಸಭೆ ಮಾಜಿ ಸದಸ್ಯ ಹಾಗೂ ರೌಡಿ ಶೀಟರ್ ಸತೀಶ್ ಹತ್ಯೆಯನ್ನು ಕಳೆದ ಭಾನುವಾರ ಮಾಡಲಾಗಿತ್ತು. ಆರೋಪಿಗಳ ಬೆನ್ನು ಹತ್ತಿದ ಕಾರವಾರದ ಪೊಲೀಸರು ಆರೋಪಿಗಳನ್ನು ಗೋವಾದಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ:-Karwar : ನಗರಸಭೆ ಮಾಜಿ ಸದಸ್ಯನ ಹತ್ಯೆ ಆರೋಪಿ ಕಾಲಿಗೆ ಗುಂಡು! ಮೂರು ಜನ ಪೊಲೀಸರಿಗೂ ಗಾಯ

ಈ ಆರೋಪಿಗಳು ಯಾವ ಕಾರಣಕ್ಕೆ ಹತ್ಯೆ ಮಾಡಿದರು ಎಂಬ ಕುರಿತು ಪ್ರಥಮ ತನಿಖೆಯ ಮಾಹಿತಿಯನ್ನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾದಿ ಎಂ.ನಾರಾಯಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದರ ವಿಡಿಯೋ ಇಲ್ಲಿದೆ.

Advertisement

Advertisement
Tags :
Breaking newsKannda newsKarnatakaKarwarKarwar policeMurder casePoliceUttara kanndaVideo News
Advertisement
Next Article
Advertisement