crime-news
Om Prakash Murder Case: ಪಲ್ಲವಿ ಆಸ್ತಿ ಹುಚ್ಚು! ಓಂ ಪ್ರಕಾಶ್ ಜೀವ ತೆಗಿಯಿತೇ ಕಾಳಿ ನದಿ ತೀರದ ಕೋಟಿ ಮೌಲ್ಯದ ಆಸ್ತಿ?
ಕಾರವಾರ :-ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (Om Prakash)ಹತ್ಯೆ ಪತ್ನಿಯೇ ಮಾಡಿರುವುದು ಎಂಬುದು ಗೊತ್ತಾಗಿದೆ. ಆದರೇ ಈ ಹತ್ಯೆ ಏನಕ್ಕೆ ಮಾಡಲಾಯ್ತು ಎಂದು ಹುಡುಕಿದಾಗ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಕಾಳಿ ನದಿ ತೀರ ಪ್ರದೇಶದ ಆಸ್ತಿಯ ಸುತ್ತಾ ಹರಿದಾಡುತ್ತಿದೆ.11:18 PM Apr 21, 2025 IST