crime-news
Bhatkal: ಚಿನ್ನದ ಹೂಡಿಗೆ ಭಟ್ಕಳದ ಉದ್ಯಮಿಗೆ ವಂಚನೆ!
ಕಾರವಾರ: ಅತಿ ಹೆಚ್ಚು ಲಾಭಾಂಶ ಕೊಡುವುದಾಗಿ ಸುಮಾರು 2 ಕೆಜಿ ಬಂಗಾರವನ್ನು ತೊಡಗಿಸಿಕೊಂಡು ಮೋಸ ಮಾಡಿದ ಘಟನೆ ಭಟ್ಕಳದಲ್ಲಿ (bhatkal) ನಡೆದಿದ್ದು, ಈ ಸಂಬಂಧ ಕಾರವಾರ (karwar) ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ01:31 PM Jun 26, 2025 IST