local-story
karwar :ಅಂತೂ ಕಾರವಾರಕ್ಕೆ ಹಿಡಿದ ಗ್ರಹಣ ಬಿಟ್ಟಿತು- ಎಸಿ ಕಾನಿಷ್ಕ್ ವರ್ಗಾವಣೆ.
ಕಾರವಾರ :- ಕಾರವಾರ ತಾಲೂಕಿನ ಎಸಿ (assistant commissioner) ಕಾನಿಷ್ಕ (IAS kanishka) ನನ್ನು ಕೊನೆಗೂ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಈತನನ್ನು ಅಸಿಸ್ಟೆಂಟ್ ಕಮಿಷಿನರ್ ಕಮರ್ಷಿಯಲ್ ಟ್ಯಾಕ್ಸ್ ಬೆಂಗಳೂರಿಗೆ ವರ್ಗಾವಣೆ ಮಾಡಿದೆ.04:42 PM Jun 21, 2025 IST