ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi:20 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಲೆಕ್ಕಾಧಿಕಾರಿ

ಕಾರವಾರ :- ಕಚೇರಿ ಬಾಡಿಗೆಗೆ ಬಿಟ್ಟ ಕಾರಿನ ಹಣವನ್ನು ಮಂಜೂರು ಮಾಡಲು ಲಂಚ ಕೇಳಿದ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು (police)ಹಣದ ಸಮೇತ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿ ನಡೆದಿದೆ.
06:55 PM May 21, 2025 IST | ಶುಭಸಾಗರ್
ಕಾರವಾರ :- ಕಚೇರಿ ಬಾಡಿಗೆಗೆ ಬಿಟ್ಟ ಕಾರಿನ ಹಣವನ್ನು ಮಂಜೂರು ಮಾಡಲು ಲಂಚ ಕೇಳಿದ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು (police)ಹಣದ ಸಮೇತ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿ ನಡೆದಿದೆ.

20 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಲೆಕ್ಕಾಧಿಕಾರಿ

Advertisement

ಕಾರವಾರ :- ಕಚೇರಿ ಬಾಡಿಗೆಗೆ ಬಿಟ್ಟ ಕಾರಿನ ಹಣವನ್ನು ಮಂಜೂರು ಮಾಡಲು ಲಂಚ ಕೇಳಿದ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು (police)ಹಣದ ಸಮೇತ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿ ನಡೆದಿದೆ.

GILANI market karwar. ಮಕ್ಕಳ ಪುಸ್ತಕ,ದಿನದ ಅಗತ್ಯ ವಸ್ತುಗಳಿಂದ ಹಿಡಿದು ಎಲ್ಲಾ ವಸ್ತುಗಳು MR ದರಕ್ಕಿಂತ ಕಡಿಮೆ ದರದಲ್ಲಿ ಲಭ್ಯ. ಇಂದೇ ಭೇಟಿಕೊಡಿ

ಶಿರಸಿಯ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಪ್ರಥಮ ದರ್ಜೆ ಲೆಕ್ಕಾಧಿಕಾರಿ ಸುರೇಶ ಬಿಳಗಿ ಲೋಕಾಯುಕ್ತ ದಾಳಿಗೊಳಗಾದ ಬ್ರಷ್ಟ ಅಧಿಕಾರಿಯಾಗಿದ್ದು, ಸಚಿನ್ ಕೊಡ್ಕಣಿ ಎಂಬುವವರ ದೂರಿನನ್ವಯ ಲೋಕಾಯುಕ್ತ ಇಸ್ಪೆಕ್ಟರ್ ವಿನಾಯಕ್ ಬಿಲ್ಲವ ನೇತ್ರತ್ವದಲ್ಲಿ ಈ ದಾಳಿ ನಡೆದಿದೆ.

ಇದನ್ನೂ ಓದಿ:-Sirsi:ಆಹಾರ ಅರಸಿ ಮನೆಯಲ್ಲಿ ಅಡಗಿ ಕುಳಿತು ಚಿರತೆ

Advertisement

ಕಾರಿನ ಬಾಡಿಗೆ ಹಣ ಮಂಜೂರು ಮಾಡಲು ಸುರೇಶ್ 20 ಸಾವಿರ ಹಣ ಕೇಳಿದ್ದು, ಹಣ ನೀಡದಿದ್ದಾಗ ಬಿಲ್ ಮಂಜೂರು ಮಾಡಲು ವಿಳಂಬ ಮಾಡಿದ್ದರು. ನಂತರ ಸಚಿನ್ ಕೊಡ್ಕಣಿಯವರು ಹಣ ನೀಡುವುದಾಗಿ ಒಪ್ಪಿ ಲೋಕಾಯುಕ್ತಕ್ಕೆ ದೂರು ನೀಡಿ ಬ್ರಷ್ಟ ಆಧಿಕಾರಿಯನ್ನು ಬಲೆಗೆ ಬೀಳಿಸಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
government officerKannada newsLokayuktaRaidSirsiUttara Kannada
Advertisement
Next Article
Advertisement