crime-news
Sirsi:20 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಲೆಕ್ಕಾಧಿಕಾರಿ
ಕಾರವಾರ :- ಕಚೇರಿ ಬಾಡಿಗೆಗೆ ಬಿಟ್ಟ ಕಾರಿನ ಹಣವನ್ನು ಮಂಜೂರು ಮಾಡಲು ಲಂಚ ಕೇಳಿದ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು (police)ಹಣದ ಸಮೇತ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿ ನಡೆದಿದೆ.06:55 PM May 21, 2025 IST