local-story
Sirsi:ಕೊಚ್ಚಿಹೋದ ದೇವಿಮನೆ ರಸ್ತೆಗೆ ಒಂದುವಾರ ಗಡುವು- ಶಾಸಕ,ಎಸಿ ಗೆ ಸಿಕ್ಕು ಅಧಿಕಾರಿಗಳ ಆಶ್ವಾಸನೆ!
ಶಿರಸಿ:- ದೇವಿಮನೆ ಘಟ್ಟ ಭಾಗದಲ್ಲಿ ಬೆಣ್ಣೆಹೊಳೆಯ ನೀರು ಹರಿದು ತಾತ್ಕಾಲಿಕ ರಸ್ತೆ ಕೊಚ್ಚಿಹೋದ ಬೆನ್ನಲ್ಲೇ ಶಿರಸಿ (sirsi)ಸಹಾಯಕ ಆಯುಕ್ತರು ಹಾಗೂ ಶಿರಸಿ ಶಾಸಕ ಭೀಮಣ್ಣ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಏಳು ದಿನದೊಳಗೆ ಹೊಸ ಸೇತುವೆಯನ್ನು ವಾಹನ ಸಂಚಾರಕ್ಕೆ ಬಿಟ್ಟುಕೊಡುವ ಆಶ್ವಾಸನೆಯನ್ನು ನೀಡಿದ್ದು ಏಳು ದಿನದೊಳಗೆ ದೇವಿಮನೆ ಘಟ್ಟ10:48 PM May 24, 2025 IST