local-story
Uttara kannda:ಯಲ್ಲಾಪುರದಲ್ಲಿ ಆನೆ ದಾಳಿ ಅಡಿಕೆ, ಬಾಳೆ ಧ್ವಂಸ!
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ(uttara kannda) ಯಲ್ಲಾಪುರ (yallapur) ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇಲಂಗಾರ ಸಮೀಪದ ದರ್ಬೆಜಡ್ಡಿ ಅರಣ್ಯ ಪ್ರದೇಶದಲ್ಲಿ (Forest) ರಾತ್ರಿ ವೇಳೆ ಆನೆಗಳು ತೋಟಕ್ಕೆ ನುಗ್ಗಿ ದಾಳಿ ಮಾಡುತಿದ್ದು ಸುಮಾರಿಗೆ ಮೂರು ಕಾಡಾನೆಗಳು ಹೊಲದಲ್ಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರನ್ನ ಆತಂಕಕ್ಕೆ ಈಡುಮಾಡಿದೆ.10:38 PM Mar 24, 2025 IST