local-story
Ankola :ಮರ ಕಡಿದು ಕಡಿದ ಟೊಂಗೆ ನೆಟ್ಟ ಪುರಸಭೆ ಸಿಬ್ಬಂದಿ-ಹೀಗೂ ಇರುತ್ತೆ ನೋಡಿ
ಕಾರವಾರ/ಅಂಕೋಲ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿನ (ankola) ಸ್ಮಶಾನ ಭೂಮಿಯಲ್ಲಿ ಇದ್ದ 6 ಕ್ಕೂ ಹೆಚ್ಚು ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆಯದೇ ರಸ್ತೆಗಾಗಿ ಪುರಸಭೆಯ ಮುಖ್ಯಾಧಿಕಾರಿ ಸೂಚನೆಯಂತೆ ತುಂಡರಿಸಿ ನಂತರ ಜನಪ್ರತಿನಿಧಿಗಳ ಆಕ್ರೋಶ ಹೆಚ್ಚಾದಾಗ ವಿಶ್ವ ಪರಿಸರ ದಿನವೇ ಕಡಿದ ಮರದ ರೆಂಬೆಗಳನ್ನು ಗುಂಡಿತೋಡಿ ನೆಟ್ಟ ವಿಚಿತ್ರ ಘಟನೆ ನಡೆದಿದೆ.07:27 PM Jun 06, 2025 IST