%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Yallapura 'ಬಿಜೆಪಿ ಪಕ್ಷ ತೊರೆಯುವ ಕುರಿತು ಶಾಸಕ ಹೆಬ್ಬಾರ್ ಎರಡು ಕಾಲು ಮುಂದೆ! ಯಲ್ಲಾಪುರದಲ್ಲಿ ಹೇಳಿದ್ದೇನು ?
Yallapura news 29 October 2024:- ಬಿಜೆಪಿಯಿಂದ 8 ಶಾಸಕರು ಕಾಂಗ್ರೆಸ್ (congress) ಸೇರ್ಪಡೆಯಾಗುವ ಬಗ್ಗೆ ಎಸ್.ಟಿ.ಸೋಮಶೇಖರ್ ಹೇಳಿಕೆ ಬೆನ್ನಲ್ಲೇ ಇದೀಗ ಬಿಜೆಪಿ (Bjp) ಯಿಂದ ಮಾನಸಿಕವಾಗಿ ವಿಮುಖರಾಗಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬಿನ್ನಮತೀಯ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರುವ ಕುರಿತು ಸುಳಿವು ನೀಡಿದ್ದಾರೆ.11:06 PM Oct 29, 2024 IST