local-story
Karwar:ಕದ್ರಾ ಜಲಾಶಯದಲ್ಲಿ ಬಾಗೀನದೊಂದಿಗೆ ಮೌನವಾಗಿ ನಿಂತ ಡಿ.ಸಿ-ನಂತರ ಹೇಳಿದ್ದೇನು ಗೊತ್ತಾ
ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಾಳಿ ನದಿಗೆ (kali river)ಅಡ್ಡಲಾಗಿ ಕಟ್ಟಿರುವ ಕದ್ರಾ ಜಲಾಶಯಕ್ಕೆ ನೀರು ಹರಿದುಬಂದಿದ್ದು ಒಂದು ಗೇಟನ್ನು ತೆರದೆ ನೀರು ಬಿಡಲಾಗಿದ್ದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಹಾಗೂ ಕಾರವಾರದ ಶಾಸಕ ಸತೀಶ್ ಸೈಲ್ ಕಾಳಿ ನದಿಗೆ ಬಾಗಿನ ಅರ್ಪಣೆ ಮಾಡಿದರು.09:44 PM May 24, 2025 IST