important-news
Karwar ಕದಂಬ ನೌಕಾನೆಲೆಗಾಗಿ ಭೂಮಿ ಕೊಟ್ಟವರಿಗೆ 30 ವರ್ಷದ ನಂತರ ಸಿಕ್ತು ಪರಿಹಾರ
ಕಾರವಾರ :- ಅವ್ರು ದೇಶದ ರಕ್ಷಣೆಗೆಂದು ಮನೆ, ಜಮೀನು ಬಿಟ್ಟು 30 ವರ್ಷ ಕಳೆದಿದೆ. ಆದ್ರೆ ಕಳೆದುಕೊಂಡ ಭೂಮಿಗೆ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ, ಅಸಹಾಯಕರಾಗಿ ಸಿಕ್ಕ ಸಿಕ್ಕವರಿಗೆ ಮನವಿ ಕೊಡ್ತಾ ಕೂಲಿ ನಾಲಿ ಕೆಲಸ ಮಾಡುತ್ತಿದ್ರು. ಕೊನೆಗೂ ಅವರ ಕಾಯುವಿಕೆ ಮುಗಿದಿದ್ದು, ಇಂದು ಅವರ ಕೈಗೆ ಹಣ ತಲುಪಿದೆ, ಅಷ್ಟಕ್ಕೂ ಆಗಿದ್ದೇನು ಎಂಬುವದರ ಡಿಟೇಲ್ ವರದಿ ಇಲ್ಲಿದೆ.10:29 PM Jun 21, 2025 IST