readers-information
Railways :ರೈಲ್ವೆ ಇಲಾಖೆ ಪರೀಕ್ಷೆ -ಮಂಗಳಸೂತ್ರ,ಜನಿವಾರಕ್ಕೆ ಕತ್ತರಿ! ಸಂಘಟನೆಗಳ ಆಕ್ರೋಶದ ನಂತರ ಏನಾಯ್ತು?
ಮಂಗಳೂರು:- ರೈಲ್ವೇ( Railway) ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಜನಿವಾರ, ಮಂಗಳಸೂತ್ರಕ್ಕೆ ನಿರ್ಬಂಧ ವನ್ನು ಮಾಡಿ ಕೇಂದ್ರ ಸರ್ಕಾರದ ಸಾಮ್ಯದ ರೈಲ್ವೆ ಇಲಾಖೆ ಆದೇಶಿಸಿತ್ತು. ಈ ವಿಷಯ ಹಿಂದೂ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದ್ದು ಕೊನೆಗೆ ಎಚ್ಚೆತ್ತ ಇಲಾಖೆ11:15 PM Apr 28, 2025 IST