local-story
Uttara kannada :ಡಿ.ಸಿ ಕಚೇರಿಯಲ್ಲಿ WhatsApp ದೂರು ಈ ವರೆಗೆ ನೀಡಿದ ದೂರುಗಳು ಇತ್ಯರ್ಥವಾಯಿತಾ? ವಿವರ ನೋಡಿ
ಕಾರವಾರ :- ಉತ್ತರ ಕನ್ನಡ ಜಿಲ್ಲೆ ಬೌಗೋಳಿಕವಾಗಿ ದೊಡ್ಡ ಜಿಲ್ಲೆ ಸರ್ಕಾರಿ ಕೆಲಸಗಳಿಗೆ ತೆರಳಬೇಕು ಎಂದರೇ ಕನಿಷ್ಟ 100 ಕ್ಕೂ ಹೆಚ್ಚು ಕಿಲೋಮೀಟರ್ ಪ್ರಯಾಣ ಮಾಡಬೇಕು. ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ 6-07-2015 ರಲ್ಲಿ ಜನರ ದೂರು,ಅಹವಾಲು ಸ್ವೀಕಾರಕ್ಕಾಗಿ ವಾಟ್ಸ್ ಅಪ್ (whatsapp) ಮೂಲಕ ದೂರು ಕೊಡಲು ಅವಕಾಶ ಮಾಡಿಕೊಟ್ಟಿತು.02:02 PM Jun 06, 2025 IST