important-news
BJP ಯಲ್ಲಿ ಪಂಗಡವೇ ಪಕ್ಷವಾಗಿದೆ ,ನಾಯಕರೇ ಇಲ್ಲ- ಶಿವರಾಮ್ ಹೆಬ್ಬಾರ್
Uttara kannda news 03 December 2024 :-ಕರ್ನಾಟಕದಲ್ಲಿ ಬಿಜೆಪಿ (Bjp) ಪಕ್ಷವಾಗಿ ಉಳಿಯದೇ ಪಂಗಡಗಳೇ ಪಕ್ಷವಾಗಿದೆ, ಕರ್ನಾಟಕ ಬಿಜೆಪಿಯಲ್ಲಿ ನಾಯಕರೇ ಇಲ್ಲ ಎಂದು ಯಲ್ಲಾಪುರದ ಬಿಜೆಪಿ ರೆಬಲ್ ಶಾಸಕ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಪಕ್ಷದ ನಾಯಕರನ್ನು ಟೀಕಿಸಿದ್ದಾರೆ.03:03 PM Dec 03, 2024 IST